ಮನೆ ಸ್ಥಳೀಯ ಪೂರ್ಣಪ್ರಜ್ಞಾ ವಿದ್ಯಾಕೇಂದ್ರ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಪೂರ್ಣಪ್ರಜ್ಞಾ ವಿದ್ಯಾಕೇಂದ್ರ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

0

ಮೈಸೂರು: ಕುವೆಂಪುನಗರ  ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನಾಗರಿಕ ವೇದಿಕೆಯ ಪೂರ್ಣಪ್ರಜ್ಞಾ ವಿದ್ಯಾಕೇಂದ್ರ ಶಾಲೆಯಲ್ಲಿ ಇಂದು  77ನೇ  ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.

ಧ್ವಜಾರೋಹಣ ಪ್ರಯುಕ್ತ ವೇದಿಕೆ ಪಕ್ಕದಲ್ಲಿ ಬನ್ನಿ ಸಸಿ ನೆಡಲಾಯಿತು.

ನಾಗರಿಕ ವೇದಿಕೆ ಅಧ್ಯಕ್ಷರಾದ ಶ್ರೀರಂಗಯ್ಯ, ಶಾಲಾ ಸಮಿತಿ ಅಧ್ಯಕ್ಷ ಲಯನ್ ಜೆ ಲೋಕೇಶ್, ಕಾರ್ಯದರ್ಶಿ ಕುಳ್ಳೇಗೌಡ, ಉಪಾಧ್ಯಕ್ಷ ಹೆಚ್. ಅರವಿಂದ್, ಖಜಾಂಚಿ ಎಸ್ ಪಿ ತ್ಯಾಗರಾಜು, ದೇವಸ್ಥಾನ ಸಮಿತಿ  ಅಧ್ಯಕ್ಷರಾದ ಶೈಲೇಂದ್ರ, ಸದಸ್ಯರಾದ ರೇವಣ್ಣರಾಜು, ಲಕ್ಷ್ಮಿ ಗೌಡ, ರಮೇಶ್, ಎಚ್ ಕೆ ಅಪ್ಪಾಜಿಗೌಡ,ಮುಖ್ಯೋಪಾಧ್ಯಾಯಿನಿ  ಶಾಮಲಾದೇವಿ, ಶಿಕ್ಷಕಿಯರಾದ  ಯಮುನಾರಾಣಿ, ಸಂಧ್ಯಾ , ಗೀತಾ, ಲೀಲಾವತಿ ,ಮೀನಾಕ್ಷಿ , ಲತಾ  ,ಶಿಲ್ಪಶ್ರೀ, ಮಾಲತಿ, ಗೀತಾ ಮೂರ್ತಿ  ಹಾಗೂ ಮಕ್ಕಳು ಮುಂತಾದವರು ಉಪಸ್ಥಿತರಿದ್ದರು .ಸಿಹಿ ವಿತರಿಸಲಾಯಿತು.