ಮೈಸೂರು(Mysuru): ಆಹಾರಮೇಳ,ಯುವ ದಸರಾ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಜನರ ವಾಹನಗಳನ್ನು ನಿಲುಗಡೆ ಮಾಡಲು ಸಮಸ್ಯೆ ಉಂಟಾಗಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಪಾರ್ಕ್ನ್ನು ಸ್ವಚ್ಛಗೊಳಿಸಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್ಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ಜೆಸಿಬಿ ಯಂತ್ರದಿಂದ ಗಿಡಗಂಟಿಗಳು, ಕಳೆಗಳು,ಬಿದ್ದಿದ್ದ ರಾಶಿ ಕಸಗಳನ್ನು ತೆರವುಗೊಳಿಸಲಾಯಿತು. ವಾಹನಗಳು ಸುಗಮವಾಗಿ ಬಂದು ಹೋಗುವಂತೆ ಮಾಡಲು ಸಮತಟ್ಟು ಮಾಡಲಾಯಿತು.
ಹತ್ತಾರು ಕಾರ್ಮಿಕರು ಬೆಳೆದಿದ್ದ ಬೇಲಿಯನ್ನು ಕ್ಲೀನ್ ಮಾಡಿದರೆ, ಬೆಳೆದಿದ್ದ ಮುಳ್ಳಿನಬೇಲಿ,ಇತರ ಗಿಡಗಳ ಕಳೆ ಕಿತ್ತರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಎದುರು ಈ ಮೈದಾನ ಇರುವ ಕಾರಣ ಆಹಾರ ಮೇಳಕ್ಕೆ ಹತ್ತಿರವಾಗಲಿದೆ. ಅಂದಾಜು ೫೦೦ ಕಾರುಗಳನ್ನು ನಿಲುಗಡೆ ಮಾಡಲು ಅವಕಾಶವಿದೆ. ಹೀಗಾಗಿ, ಸಾಕಷ್ಟು ವಾಹನಗಳು ರಸ್ತೆ ಅಂಚಿನಲ್ಲಿ ನಿಲ್ಲಿಸಿ ಹೋಗುವುದು ತಪ್ಪಿದಂತಾಗಿದೆ. ಅದೇ ರೀತಿ ಓವಲ್ಮೈದಾನದಲ್ಲಿ ಬೈಕ್ಗಳನ್ನು ನಿಲುಗಡೆ ಮಾಡಲು ಅವಕಾಶ ಕೊಡಲಾಗಿದೆ.
ಆಹಾರ ಮೇಳ ಮುಗಿದ ಬಳಿಕ ಏನಾದರೂ ಹಾಳಾಗಿದ್ದರೆ ಮುಡಾದಿಂದ ಅದನ್ನುಸರಿಪಡಿಸಿಕೊಡಲಾಗುತ್ತದೆ. ಟ್ರ್ಯಾಕ್ ಹೊರಗೆ ಸುಮಾರು ೨೫೦ ಬೈಕ್ಗಳನ್ನು ಸುತ್ತಲೂ ನಿಲುಗಡೆಮಾಡಬಹುದಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.