ಪಾದದ ‘ಅಂಗುಷ್ಠ’ ಬೆರಳುಗಳ ಸಹಾಯದಿಂದ ಮಾಡುವ ಈ ಆಸನಕ್ಕೆ ಪಾದಾಂಗಗುಷ್ಠಾಸನ ಎಂಬ ಹೆಸರು ಅನ್ವರ್ಥವಾಗಿದೆ..
ಮಾಡುವ ಕ್ರಮ
ಎರಡು ಕಾಲನ್ನೂ ಮುಂದೆ ಚಾಚಿ ಕುಳಿತುಕೊಳ್ಳಬೇಕು.
ಅನಂತರ ಯಾವುದಾದರೂ ಒಂದು ಕಾಲನ್ನು( ಉದಾ: ಎಡಗಾಲನ್ನು) ಮಡಿಸಿ ತುದಿಗಾಲು ಮತ್ತು ಬೆರಳುಗಳ ಮೇಲೆ ಭಾರ ಹಾಕಿ ಹಿಮ್ಮಡಿ ಗುದದ್ವಾರಕ್ಕೆ ಸ್ಪರ್ಶಿಸುವಂತೆ ಇಟ್ಟುಕೊಳ್ಳಬೇಕು.
ಅನಂತರ ಇನ್ನೊಂದು ಕಾಲನ್ನು ಮಡಿಸಿ ಎಡಗಾಲಿನ ಮಂಡಿಯ ಮೇಲೆ ಬಲಗಾಲಿನ ಗಂಟು ಬರುವಂತೆ ಇಡಬೇಕು. ಅನಂತರ ಇಡೀ ಶರೀರದ ಭಾರವನ್ನು ಕಾಲಿನ ಬೆರಳುಗಳ ಮೇಲೆ ಹೇರಿ ಕೈಗಳನ್ನು ನಮಸ್ಕಾರ ಮುದ್ರೆಯಲ್ಲಿ ಜೋಡಿಸುವುದರೊಂದಿಗೆ ಬೆನ್ನನ್ನು ನೇರಮಾಡಿ ಎದೆಯನ್ನು ಎತ್ತಿ ಕುಳಿತುಕೊಳ್ಳಬೇಕು. ಪ್ರಾರಂಭದಲ್ಲಿ ಈ ಆಸನವನ್ನು ಗೋಡೆಯ ಪಕ್ಕದಲ್ಲಿ ಮಾಡುವುದು ಉತ್ತಮ. ಇಲ್ಲದಿದ್ದರೆ ಮುಗ್ಗರಿಸುವ ಸಾಧ್ಯತೆಗಳುಂಟು. ಒಂದರಿಂದ ಎರಡು – ಎರಡೂವರೆ ನಿಮಿಷಗಳವರೆಗೆ ನಮಸ್ಕಾರ ಮುದ್ರೆಯಲ್ಲಿ ಕುಳಿತಿದ್ದು, ಅನಂತರ ಕಾಲುಗಳನ್ನು ಬದಲಾಯಿಸಬಹುದು.
ಲಾಭಗಳು
ಪಾದಾಂಗುಷ್ಠಾಸನವು ಮೂಳೆರೋಗಕ್ಕೆ ಸಹಾಯಕಾರಿ. ಈ ಆಸನದ ಆಭ್ಯಾಸದಿಂದ ವೀರ್ಯ ದೋಷ ದೂರವಾಗುತ್ತದೆ. ಸ್ಮರಣಶಕ್ತಿ ಹೆಚ್ಚುತ್ತದೆ. ಕಾಲುಗಳಿಗೆ ಹೆಚ್ಚು ಶಕ್ತಿ ಬರುತ್ತದೆ.
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.