ಮೈತ್ರೇಯಾ ! ಶ್ರೀ ಮಹಾವಿಷ್ಣು ಅಖಿಲಾಂಡಕೋಟಿಭೂತ ರಾಶಿಯ ಸೃಷ್ಟಿಗೂ, ಸ್ಥಿತಿ, ಲಯಗಳಿಗೂ ಕಾರಣಭೂತನು. ಆತನು ಜಗತ್ತಿನಲ್ಲಿಯೂ ಜಗತ್ತು ಆತನಲ್ಲಿಯೂ ಏಕಕಾಲದಲ್ಲಿ ನಡೆಸಿರುವುದರಿಂದ ಆತನು ವಾಸುದೇವನಾದನು.
ಈ ದೃಶ್ಯ ದೃಶ್ಯನ ಸರ್ವಸ್ವವು ಆತನ ರೂಪವೇ ಆಗಿದೆ. ತನ್ನಲ್ಲಿ ನಿಕ್ಷಿಪ್ತವಾಗಿರುವ ಸಕಲ ಚರಾಚರ ಜಗತ್ತು ಲಯವಾದಾಗ ಆತನ ಕಾಲ ಸ್ವರೂಪವಾಗಿ ನಿಲ್ಲುತ್ತದೆ. ವಿಮಲವೂ, ಅಚ್ಯುತವೂ ಸರ್ವ ವ್ಯಾಪಕವೂ, ಆದಿಮದ್ಯಾಂತರಗಳು ಸಮಸ್ತವೂ ಆತನ ಕಾಲ ವ್ಯಕ್ತಸ್ವರೂಪ. ಅದು ನಿತ್ಯವಾಗಿ ನಿರಂತರವಾಗಿ ಹಗಲು ರಾತ್ರಿಗಳಾಗಿ ಪರಿಣಮಿಸಿದೆ.
ಅನಾದಿನಿಧನನೂ, ವಿಶ್ವಮಯನೂ ಆದ ವಾಸುದೇವನಿಗೂ ಕಾಲಪುರುಷನಿಗೂ ಆಬೇದ. ಅವರಿಗೆ ಪೂರ್ವಪರಗಳಿಲ್ಲ. ಹಗಲುರಾತ್ರಿ ,ಭೂಮಿ ಆಕಾಶಗಳು, ಕತ್ತಲು ಬೆಳಕು, ಶೀತೋಷ್ಣಗಳು -ಇವುಗಳಲ್ಲಿ ಯಾವುದು ತಾನಲ್ಲದೇ, ಎಲ್ಲಾದರಲ್ಲಿಯೂ ತಾನೇ ಆಗಿ ವಾಸುದೇವನಾಗಿ ಪ್ರಕಾಶಿಸುತ್ತಿದ್ದಾನೆ.
ಈ ವಿಶ್ವವನ್ನು ಸೃಜಿಸುವ ತರುಣವು ಅಸನ್ನವಾದಾಗ ಆತನಿಂದ ಶಬ್ದ ಬ್ರಹ್ಮವೂ ಉದಯಿಸಿತು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.