ಮನೆ ಅಪರಾಧ ಕಲಬುರಗಿ: ಕಾರ್ಮಿಕ ಇಲಾಖೆಯ ರಮೇಶ ಸುಂಬಡ, ಚಿತ್ತಾಪುರ ಶರಣು ಬೆಲ್ಲದ್ ಅಮಾನತು

ಕಲಬುರಗಿ: ಕಾರ್ಮಿಕ ಇಲಾಖೆಯ ರಮೇಶ ಸುಂಬಡ, ಚಿತ್ತಾಪುರ ಶರಣು ಬೆಲ್ಲದ್ ಅಮಾನತು

0

ಕಲಬುರಗಿ: ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮತ್ತು ಚಿತ್ತಾಪುರ ಶರಣು ಬೆಲ್ಲದ್ ಅವರನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಅಮಾನತು ಮಾಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ಅಧಿಕಾರಿಗಳು ನಡೆಸಿರುವ ಅವ್ಯವಹಾರ ನಡಸಿರುವುದು ಆಂತರಿಕ ತನಿಖೆಯಿಂದ ಬಯಲಾಗಿದೆ. ಅಧಿಕಾರಿಗಳ ವರದಿಯನ್ನು ಆಧರಿಸಿ ಅಮಾನತು ಮಾಡಲಾಗಿದೆ ಎಂದರು.