ಕ್ಷೇತ್ರ – ವೃಶ್ಚಿಕ ರಾಶಿಯಲ್ಲಿ 0 ಡಿಗ್ರಿ ಯಿಂದ 5ಡಿಗ್ರಿ 20 ಕಲೆ. ರಾಶಿ ಸ್ವಾಮಿ – ಕುಜ, ನಕ್ಷತ್ರಸ್ವಾಮಿ – ಗುರು, ಯೋನಿ – ವ್ಯಾಘ್ರ, ನಾಡಿ – ಅಂತ್ಯ, ಗಣ – ರಾಕ್ಷಸ, ನಾಮಾಕ್ಷರತೆ – ತೇ, ಶರೀರಭಾಗ – ಮೂತ್ರಾಶಯ, ಮೂತ್ರಮಾರ್ಗ, ಜನನೇಂದ್ರಿಯ, ಮೂಲಾಶಯ, ಕೆಳಮುಖ ಕರುಳು, ಪ್ರೋಸ್ ಪೇಟ ಗ್ರಂಥಿ.
ರೋಗಗಳು :- ಗರ್ಭಾಶಯ, ಜನನೇಂದ್ರಿಯ ಸಂಬಂಧಿ ರೋಗಗಳು, ಮೂತ್ರವಿಷಯಕ್ಕ ರೋಗಗಳು. ಹಾರ್ನಿಯಾ, ಕರುಳು ಬೆಳೆಯುವುದು, ಮೂತ್ರಾಶಯ ಗ್ರಂಥಿ, ಮೂಗಿನಿಂದ ರಕ್ತ ಸೋರುವುದು, ಜಲಾಭಾವ, ಮೂತ್ರಮಾರ್ಗದಲ್ಲಿ ಅಡೆತಡೆ, ಅಸಾಧಾರಣ ರಕ್ತಸ್ರಾವ ವಾಗುವುದು.
ಸಂರಚನೆ :- ಉತ್ಸಾಹಿ, ಗೌರವಶಾಲಿ, ಪ್ರಾಮಾಣಿಕ, ಉತ್ತಮ ವಿಚಾರವುಳ್ಳವರು, ದಯಾಳು, ಸ್ವತಂತ್ರ ಮನೋಭಾವದವರು, ಬೇರೆಯವರ ಮೇಲೆ ಪ್ರಭಾವ ಬೀರುವವರು, ಶೂರ ಮತ್ತು ಕೃತಜ್ಞರಾಗುವವರು.
ಉದ್ಯೋಗ ಮತ್ತು ವಿಶೇಷ :- ಬ್ಯಾಂಕ್ ನೌಕರ, ನ್ಯಾಯಾಧೀಶ ವಕೀಲ, ವಿಮಾ ಕಂಪನಿಯ ಸಂಚಾಲಕ, ರಾಸಾಯನಿಕ ತಜ್ಞ, ಆಸ್ತಿ ಒಡೆಯ, ಕೃಷಿಕ, ಕ್ಷೀರ ವ್ಯಾಪಾರಿ, ರಕ್ಷಣಾ ಮಂತ್ರಿ, ಗ್ರಾಮ ಮುಖ್ಯಸ್ಥ, ಆಯುರ್ವೇದ ತಜ್ಞ, ಕಚ್ಚಾತೈಲ ವ್ಯಾಪಾರಿ, ಚಿಕಿತ್ಸಕ ಪುಸ್ತಕ ಪ್ರಕಾಶಕ ಅಥವಾ ಸಲಹೆಗಾರರಾಗಬಹುದಾಗಿದೆ. ಈ ವಿಶಾಖ ನಕ್ಷತ್ರದ ನಾಲ್ಕನೇಯ ಪಾದದಲ್ಲಿ ಜನಿಸಿದವರು, ವಿಜ್ಞಾನದಲ್ಲಿ ಆಸಕ್ತಿ ಹೊಂದುವರು. ಇವರು ಉತ್ತಮವಾದ ಕಾರ್ಯ ಶಕ್ತಿ ಹೊಂದಿರುವವರು ಕೈ ಕೆಲಸದಲ್ಲಿ ಚತುರರು ಗುಪ್ತರೋಗ ಪೀಡಿತರು ಮಣ್ಣು ಅಥವಾ ಎಣ್ಣೆ ವ್ಯಾಪಾರಿಗಳು ಆಗಬಹುದಾಗಿದೆ ಸೂರ್ಯ.
ನಕ್ಷತ್ರ ಪಾದದಲ್ಲಿ ಮಾರ್ಗಸೀರ್ಷ ಮಾಸದಲ್ಲಿ ಮೊದಲು 3 5 ದಿನ ಇರುತ್ತಾನೆ. ಚಂದ್ರನು 6:00 ಇರುತ್ತಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.