ಕ್ಷೇತ್ರ – ಧನುರಾಶಿಯಲ್ಲಿ 0 ಡಿಗ್ರಿಯಿಂದ 13 ಡಿಗ್ರಿ 20 ಕಲೆಯವರೆಗೆ, ರಾಶಿಸ್ವಾಮಿ – ಗುರು, ನಕ್ಷತ್ರಸ್ವಾಮಿ – ಕೇತು, ಗಣ – ರಾಕ್ಷಸ, ಯೋನಿ – ಶ್ವಾನ, ನಾಡಿ – ಆದ್ಯ, ನಾಮಾಕ್ಷರ – ಯೆ, ಯೂ, ಯೀ, ಭೀ. ಶರೀರ ಭಾಗ – ತೊಡೆಗಳು, ನಾಡಿಗಳು, ತೊಡೆಯ ಮೇಲ್ಭಾಗ, ಯೋನಿ.
ರೋಗಗಳು :- ನಡೆಸಲು ನಿರಾಸಕ್ತಿ, ತೊಂದರೆ, ಗಂಟುಗಳು, ಸಂಧಿವಾತ, ಪುಪ್ಪುಸ ನೋವು, ಸೊಂಟನೋವು ಮುಂತಾದವು ಕಂಡುಬರುವುದು.
ಸಂರಚನೆ :- ಉದಾರ, ಪ್ರಾಮಾಣಿಕ, ಗೌರವ ಕೊಡುವವರು, ನಾಯಕತ್ವ ಗುಣವಿರುವವರು, ಸಲಹೆಗಾರ, ಸ್ನೇಹಮಯಿಗಳು, ಪ್ರಸನ್ನ ಚಿತ್ತದವರು, ಕಾನೂನು ಪಂಡಿತ, ಅಂಧವಿಶ್ವಾಸಿ, ಆಶಾವಾದಿ, ಅತಿವ್ಯಯಿ, ಹಾಸ್ಯಗಾರ, ಚಿಂತನಶೀಲರು, ಸಾಮಾಜಿಕ ಕಾರ್ಯ ಮಾಡುವವರು, ಅಹಂಕಾರಿಗಳಾಗಿದ್ದರೂ ವಿಶ್ವಾಸಕ್ಕೆ ಪಾತ್ರರಾಗಬಹುದಾಗಿದೆ.
ಉದ್ಯೋಗ, ವಿಶೇಷಗಳು :– ಧಾರ್ಮಿಕ ಸಂಸ್ಕಾರ ಮಾಡಿಸುವವ, ವಕೀಲ, ನ್ಯಾಯಾಧೀಶ, ಅಧ್ಯಾಪಕ, ಪುರೋಹಿತ, ಕಥಾ ವಾಚಕ, ರಾಜದೂತ, ಮಂತ್ರಿ, ವೈದ್ಯ, ಹೃದಯತಜ್ಞ, ಆಯುರ್ವೇದತಜ್ಞ, ವ್ಯಾಪಾರಿ, ಸಮಾಜಸೇವಕ, ಆಡಳಿತಗಾರ, ಜ್ಯೋತಿಷ್ಯ ಪ್ರೇಮಿ, ಹೂ ವ್ಯಾಪಾರಿ, ಅನೇಕ ಭಾಷಾ ತಜ್ಞ, ವಿಲಾಸಿ ಆಗಬಹುದಾಗಿದೆ.
ಗುರುವಿನ ರಾಶಿಯಲ್ಲಿ ಕೇತುವಿನ ನಕ್ಷತ್ರದಲ್ಲಿ ಜನಿಸಿದವರು ತಮಿಚ್ಛೆಯಂತೆ ಕಾರ್ಯ ಮಾಡುವರು. ತಂದೆ-ತಾಯಿಗಳಿಗೆ ತೊಂದರೆದಾಯಕರಾಗುವವರು, ಯಾತ್ರಾ ಪ್ರಿಯರು, ಜಾದುಗಾರರು, ಶ್ರೇಷ್ಠ ವ್ಯಕ್ತಿಗಳಾಗುವರು. ಸೂರ್ಯನು ಪುಷ್ಯಮಾಸದಲ್ಲಿ 13-25 ದಿನವಿರುವನು. ಮೂಲ ನಕ್ಷತ್ರದಲ್ಲಿ ಜನಿಸಿದ ದೋಷ ನಿವಾರಣೆ ಶಾಂತಿ ಮಾಡುವವರು. ನಾಲ್ಕನೇ ಪಾದದಲ್ಲಿ ಜನಿಸಿದವರು ಭಾಗ್ಯಶಾಲಿಗಳಾಗುವರು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.