1. ತಿವ್ರ ಉನ್ಮಾದವಿದ್ದರೆ ತಲೆಯನ್ನು ತಣ್ಣೀರಿನಿಂದ ಹೊಡೆಯಬೇಕು ಬಿಸಿನೀರಿನ ಸ್ಥಾನ ಮಾಡಿಸಬೇಕು. ತಲೆಯ ಮೇಲೆ ಒಂದು ಭಾಗದಿಂದ ತೆಗೆಯುವುದರಿಂದ ಉದ್ವೇಗವು ಕಡಿಮೆಯಾಗುವುದು.
2. ತೊಗರಿ ಕಾಳಿನಷ್ಟು ಇಂಗನ್ನು ಬೆಲ್ಲದಲ್ಲಿ ಹುದುಗಿಸಿ ನುಂಗಿಸುವುದರಿಂದ ಕಡಿಮೆಯಾಗುವುದು.
3. ಒಂದೆಲಗದ ರಸ ಒಂದು ಔನ್ಸ್ ನಷ್ಟು ಕುಡಿಸುತ್ತಾ ಬಂದರೆ ಗುಣವಾಗುವುದು.
ಉದರ ರೋಗಗಳು:-
1. ಪುನರ್ನವಾ ಬೇರನ್ನು ಹಾಲಿನಲ್ಲಿ ಅರೆದು ಸಕ್ಕರೆ ಬೆರೆಸಿ ಸೇವಿಸಲು ಎಲ್ಲಾ ವಿಧವಾದ ಉದರ ರೋಗಗಳು ಮಾಣುವುದು.
2. ಪಟಿಕ ಅರಳು ಮಾಡಿ ತುಪ್ಪದಲ್ಲಿ ಕೊಟ್ಟರೆ ಉಷ್ಣದ ಹೊಟ್ಟೆನೋವು ನಿವಾರಣೆ ಯಾಗುವುದು.
3. ಕುಬೇರಾಕ್ಷ ಚೂರ್ಣವನ್ನು ತುಪ್ಪದಲ್ಲಿ ಸೇವಿಸಲು ಜಠರದ ಎಲ್ಲಾ ವಿಧವಾದ ದೋಷಗಳೂ ನಿವಾರಣೆ ಆಗುವುದು.
4. ಭಾಸ್ಕರ ಲವಣ, ಹಿಂಗೃಷ್ಟಕ ಚೂರ್ಣವನ್ನು ಒಂದು ಚಮಚ ತುಪ್ಪದಲ್ಲಿ ಕಲಸಿ ನೆಕ್ಕುವುದರಿಂದ ಗುಣವಾಗುವುದು.
5. ಎಕ್ಕದ ಕಾಯಿ,ಎಳೆಯದನ್ನು ತೆಗೆದುಕೊಂಡು ಅದರ ಒಳಗಿನ ತಿರುಳನ್ನು ಬಾಳೆಹಣ್ಣಿನಲ್ಲಿಟ್ಟು ನುಂಗಿಸಲು ಸ್ತ್ರೀಯರ ಎಲ್ಲಾ ವಿಧವಾದ ಹೊಟ್ಟೆ ನೋವುಗಳು ಹಾರವಾಗುವುದು.
6. ಸುದರ್ಶಕ ಚೂರ್ಣವನ್ನಾದರೂ ಅಥವಾ ಶಂಖದ್ರಾವಕವನ್ನಾದರೂ ವೈದ್ಯರ ಸಲಹೆಯಂತೆ ಸೇವಿಸಲು ಜಠರದ ಉಣ್ಣು ಗುಣವಾಗುವುದು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.