1. ಜಂಗಲಿ ಬಾದಾಮಿ ಎಣ್ಣೆಯನ್ನು ಕಜ್ಜಿ ತುರಿಗಳಿಗೆ ಹಚ್ಚಿ ಸ್ನಾನ ಮಾಡಿದರೆ ಗುಣವಾಗುವುದು.
2. ಹುಳುಕಡ್ಡಿ, ಗಜಕರ್ಣ ಇತರ ಚರ್ಮ ವ್ಯಾಧಿಗಳಿಗೆ ನುಗ್ಗೇ ಬೇರನ್ನು ಗಂಧ ತೆಗೆದು ಲೋಪ. ಮಾಡಬೇಕು
3. ಮಂಡಿ ಬೊಕ್ಕೆ,ಚರ್ಮದ ಕಪ್ಪು ಕಲೆ,ಚಿಬ್ಬು ಚರ್ಮದ ಕಾಂತಿಗೆ ನುಗ್ಗೇ ಸೊಪ್ಪಿನ ರಸಕ್ಕೆ ನಿಂಬೇರಸ ಮಿಶ್ರ ಮಾಡಿ ಲೇಪನ ಮಾಡಿದರೆ ಗುಣವಾಗುತ್ತದೆ..
4. ಕಣ್ಣಿನ ದೃಷ್ಟಿದೋಷಕ್ಕೆ ನುಗ್ಗೇಸೊಪ್ಪಿನ ಸಾರು, ಹುಳಿ, ಪಲ್ಯ ಸೇವಿಸಿದರೆ ಗುಣವಾಗುತ್ತದೆ.
5. ದದ್ದು, ಇಸುಬು, ಗಜಕರ್ಣ, ಚರ್ಮ ವ್ಯಾಧಿಗಳಿಗೆ ಗರಿಕೆಯನ್ನು ಅಕ್ಕಿತೊಳೆದ ನೀರಿನಲ್ಲಿ ನಯವಾಗಿ ಅರೆದು ಹದಕ್ಕೆ ತುಳಸಿ ಸೊಪ್ಪಿನ ರಸ ಹಾಕಿ ಸೇವಿಸಬೇಕು. ಎಲ್ಲಾ ಹುಣ್ಣುಗಳಿಗೂ ಗರಿಕೆ ಪೇಸ್ಟಿನಂತೆ ಅರೆದು ಅರಿಶಿನ ಪುಡಿ ಬೆರೆಸಿ ಲೇಪನ ಮಾಡಬೇಕು.
ಕ್ಯಾನ್ಸರ್:-
1. ಮಾಂಸಾರ್ಬದಕ್ಕೆ ತುಳಸಿ ಎಲೆಗಳನ್ನು ನುಣ್ಣಗೆ ಅರೆದು ಮಜ್ಜಿಗೆಯಲ್ಲಿ ಬೆರೆಸಿ ಕೆಲಕಾಲ ಕುಡಿಯುತ್ತಾ ಬಂದರೆ ಕ್ಯಾನ್ಸರ್ ಹತೋಟಿಗೆ ಬರುವುದು.
2. ತುಂಬೆ ಗಿಡದ ಸಮೂಲನವನ್ನು ಅರೆದು ಜೇನಿ ನೋಡದೆ ಸೇವಿಸುತ್ತಾ ಬರಲು ಸಕಲ ವಿಧವಾದ ಅರ್ಬುದ ರೋಗಗಳೂ ಮಾಣುವುದು.
3. ಸ್ಟಮೂತ್ರವನ್ನು ಪಾನ ಮಾಡುವುದರಿಂದ ಕ್ಯಾನ್ಸರ್ ಪರಿಹಾರವಾಗುವುದು.
4. ಶಿಲಾಜಿತುವಿನ ಚೂರ್ಣವನ್ನು ದಿನಕ್ಕೆ ಎರಡು ವೇಳೆ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಗುಣವಾಗುತ್ತದೆ.
5. ಪ್ರತಿ ದಿನವೂ ಒಂದು ತೊಲೆ ಭಲ್ಲಾತಕೀ ಲೇಹ್ಯ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಗುಣವಾಗುತ್ತದೆ.
6. ಪ್ರತಿದಿನ ಸುದರ್ಶನ ಚೂರ್ಣ ಸೇವಿಸುತ್ತಾ ಬಂದರೆ ಗುಣವಾಗುತ್ತದೆ.
7. ಪ್ರತಿದಿನವೂ ದಿನಕ್ಕೆ ಎರಡು ವೇಳೆ ಗರಿಕೆಯನ್ನ ರಸವನ್ನು ಮಾಡಿ ಜೇನು ಬೆರೆಸಿ ಎರಡು ಔನ್ಸಷ್ಟು ಕುಡಿಯುತ್ತಾ ಬಂದರೆ ಕ್ಯಾನ್ಸರ್ ಗುಣವಾಗುವುದು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.