ಉಭಯ ವೆಂದರೆ ಎರಡು ಪತಂಗೃಷ್ಟ ಕಾವಿರಳುಗಳು ಅಭ್ಯಾಸದಲ್ಲಿ ಅಭ್ಯಾಸ ಮೊದಲು ಬೆನ್ನೆಲು ನೆಲೆದ್ದ ಮೇಲೊರಗಿಸಿ ದೇಹವನ್ನು ಉಷ್ಣಗಳ ಮೇಲೆ ಸಮತೋಲನವಾಗಿ ನಿಲ್ಲಿಸಬೇಕಾಗುತ್ತದೆ ಇದರ ಅಭ್ಯಾಸ ಕೈ ವಸ ವಾಗಲು ಅವಕಾಶ ಬೇಕು
1. ಸಮತೋಲನ ಸ್ಥಿತಿ ಕೈಗೊಡಿತೆಂದರೆ,ಆ ಬಳಿಕ ಉಂಗುಟಗಳ ಮೇಲಿನ ಬಿಗಿತವನ್ನು ಸಡಿಲಿಸಿ, ಹಿಮ್ಮಡಿಗಳನ್ನು ಕೈಗಳಿಂದ ಹಿಡಿದುಕೊಳ್ಳಬೇಕು.
2. ಇದು ಸುಗಮವೆನಿಸಿದಾಗ,ಚಾಚಿದ ಪಾದಗಳ ಹಿಂಬದಿಯಲ್ಲಿ ಕೈ ಬೆರಳುಗಳನ್ನು ಒಂದಕ್ಕೊಂದು ಹೆಣೆದು ಸಮತೋಲನದಲ್ಲಿಡಬೇಕು, ಆಮೇಲೆ ಕಾಲುಗಳ ಸ್ಥಾನಗಳನ್ನು ಬದಲಿಸಿ,ತಲೆ ಮುಂಡಗಳನ್ನು ಅವುಗಳ ಬಳಿಗೆ ಸರಿಯುತ್ತಾ ಕತ್ತನ್ನು ಮೇಲಕ್ಕೆ ಹಿಗ್ಗಿಸಿಟ್ಟು ಆ ಬಳಿಕ ಉಸಿರನ್ನು ಹೊರಕ್ಕೆ ಬಿಡುತ್ತ, ಹಣೆಯನ್ನು ಮಂಡಿಗಳ ಮೇಲೆ ಒರಗಿಸಿಡಬೇಕು ಆನಂತರ ಕಾಲುಗಳನ್ನೂ ಮತ್ತು ಬೆನ್ನೆಲುಬನ್ನು ಮೇಲ್ಗಡೆಗೆ ಹಿಗ್ಗಿಸಬೇಕು. ಈ ಭಂಗಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ, ಸಾಮಾನ್ಯವಾಗಿ ಉಸಿರಾಡುತ್ತ ನೆಲ್ಲೆಸಬೇಕು.
3. ಕಡೆಯಲಿ ಉಸಿರನ್ನು ಒಳಕ್ಕೆಳೆದು, ಕೈಗಳನ್ನು ಸಡಿಲಿಸಿ,ಕಾಲುಗಳನ್ನು ಬಾಗಿಸಿ, ಅವುಗಳನ್ನು ನೆಲದ ಮೇಲೊರಗಿಸಿ ವಿಶ್ರಮಿಸಿಕೊಳ್ಳಬೇಕು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.