ಮನೆ ಸ್ಥಳೀಯ ಎಂಎಲ್‌ಸಿ ಕೆ.ವಿವೇಕಾನಂದ ಜನ್ಮದಿನ ಆಚರಣೆ: ಪೌರಕಾರ್ಮಿಕರಿಗೆ ಬಟ್ಟೆ, ದಿನಸಿ ವಿತರಣೆ

ಎಂಎಲ್‌ಸಿ ಕೆ.ವಿವೇಕಾನಂದ ಜನ್ಮದಿನ ಆಚರಣೆ: ಪೌರಕಾರ್ಮಿಕರಿಗೆ ಬಟ್ಟೆ, ದಿನಸಿ ವಿತರಣೆ

0

ಮೈಸೂರು: ಇಂದು ನಗರದ ವಿಜಯನಗರ ಒಂದನೇ ಹಂತದಲ್ಲಿ ನೂತನವಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಎಂಎಲ್‌ಸಿ ಕೆ.ವಿವೇಕಾನಂದ ಅವರು ಹುಟ್ಟು ಹಬ್ಬವನ್ನು ಮಹಾನಗರ ಪಾಲಿಕೆ ಸದಸ್ಯರು, ಮೈತ್ರಿ ಪಕ್ಷದ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು ಆಚರಿಸಿದರು.

Join Our Whatsapp Group

ಹುಟ್ಟು ಹಬ್ಬದ ಅಂಗವಾಗಿ ಇಂದು ಪೌರಕಾರ್ಮಿಕರಿಗೆ ಬಟ್ಟೆ ಮತ್ತು ದಿನಸಿ ವಿತರಣೆ ಮಾಡಿದರು.