ಭಾರತ ದೇವಾಲಯಗಳ ನಾಡು ಇಲ್ಲಿ ಗುಡಿ ಇಲ್ಲದ ಹಳ್ಳಿಗಳಿಲ್ಲ ಇದು ಭಾರತೀಯ ಆಧ್ಯಾತ್ಮಿಕ ಪರಂಪರೆಯ ದ್ಯೋತಕಗಳು. ದೇವಸ್ಥಾನದ ಒಳ ರ್ಥದಲ್ಲಿ ಜನ ಸ್ಥಾನವೇ ಆಗಿದೆ. ಜನರ ವಾಸಸ್ಥಾನ ಇಲ್ಲದೆ ದೇವಸ್ಥಾನಕ್ಕೆ ಹುಟ್ಟು ಇಲ್ಲ ಜನ ವಸತಿ ಇಲ್ಲದೆ ದೇವಸ್ಥಾನವಿಲ್ಲ. ಹಾಗಾಗಿ ಗುಡಿಗೋಪುರಗಳು ಆಯಾ ಪರಿಸರದ ಸಂಸ್ಕೃತಿಯ ಶಿಶು ಎನ್ನಬಹುದು.
ಅವು ಜನರ ಶ್ರದ್ಧಾ, ಕೇಂದ್ರಗಳಾಗಿವೆ ಸಮುದಾಯಿಕ ಚಟುವಟಿಕೆಗಳ ಆವರಣವಾಗಿವೆ.ಇಲ್ಲಿ ಜರುಗುವ ಜಾತ್ರೆಗಳೂ ಅಂತಹ ಒಂದು ಸಂಪ್ರದಾಯಕವಾಗಿ ಜನರ ಸಾಮಾಜಿಕ ಸಂಬಂಧಗಳಿಗೆ ನಿರಂತರತೆಯನ್ನು ಕೊಡುವಲ್ಲಿ ಮಹತ್ವದ ಪತ್ರ ವಹಿಸಿವೆ ನಮ್ಮ ಈ ಪರಂಪರೆ ಹಲವು ಸಹಸ್ರ ವರ್ಷಗಳಿಂದ ಹಾಸುಹೋಕ್ಕಾಗಿ ಹರಿದುಬಂದಂತಾಗಿದೆ.ಅದು ನಮ್ಮ ಧಾರ್ಮಿಕ ಭಾವನೆಗೆ ಆಶ್ರಯ ನೀಡುತ್ತ. ನಮ್ಮ ಕಲೆ ವಾಸ್ತುಶಿಲ್ಪವನ್ನು ಉಳಿಸುತ್ತ ಬೆಳೆಸುತ್ತ ಬರುತ್ತಿದೆ.
ಅಂತೆಯೇ ಭಾರತೀಯ ಪರಂಪರೆಯಲ್ಲಿ ಹುಣ್ಣಿಮೆ, ಅಮಾವಾಸ್ಯೆ ಜಾತ್ರೆ, ಹಬ್ಬ ಹರಿದಿನಗಳಲ್ಲಿ ದೈವಿಕ ಶಕ್ತಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ ಆ ದಿನಗಳಲ್ಲಿಯ ಆಚರಣೆ ವಿಶೇಷ ಅರ್ಥವನ್ನು ಒಳಗೊಂಡಿದೆ ಇದು ಸಹ ಪೂರ್ವ ಕಾಲದಿಂದ ನಡೆದು ಬಂದಿದು. ಭಯ, ಭೀತಿ ನಿವಾರಣೆಗಾಗಿ,ಯಾವುದು ಭಯವನ್ನು ಹುಟ್ಟುಸುತ್ತದೆಯೋ ಅಂತಹವುಗಳನ್ನು ಆರಾಧಿಸುವ ಕೆಲಸವನ್ನು ಮನುಷ್ಯ ಸಹಜವಾಗಿ ಹಿಂದಿನಿಂದ ನಡೆಸಿಕೊಂಡು ಬಂದಿದ್ದಾನೆ.ಕಲ್ಲು, ಮರ,ಮಣ್ಣುಗಳು. ಈ ಕಾರಣದಿಂದ ಪೂಜೆಗೆ ಒಳಗಾಗುವು ಇದು ಮುಂದೆ ಹೆಮ್ಮರವಾಗಿ ಬೆಳೆದಿದೆ ಅದು ಸೂರ್ಯ, ಚಂದ್ರ, ಮರ, ಪಶು, ಪಕ್ಷಿಗಳನ್ನೆಲ್ಲ, ಪೂಜಿಸುವಷ್ಟು ಆಗಾಧಾವಾಗಿ ಬೆಳೆದಿದೆ.ಈ ನಂಬಿಕೆ ಬರುಬರುತ್ತಾ ಒಂದು ಧಾರ್ಮಿಕ ಆಚರಣೆಯಾಗಿ,ನಂತರ ಆರಾಧನೆಗಾಗಿ ರೂಪು ತಾಳದೆ.ಈ ಧಾರ್ಮಿಕ ಹಿನ್ನೆಲೆಯೇ ಮುಂದೆ ಜಾತ್ರೆಗಳು, ಹಬ್ಬಗಳು, ಉತ್ಸವಗಳು, ಹುಟ್ಟಿಗೆ ಕಾರಣವಾಯಿತು.
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
ಬೀಜಗಳಿಂದ ತಯಾರಾದ ಪರಿಸರ ಸ್ನೇಹಿ ತ್ರಿವರ್ಣ ಧ್ವಜ
ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ಅಧಿಕಾರಿ ಶ್ರೇಣಿ ಹುದ್ದೆಗಳ ಭರ್ತಿ
ಪ್ಲಾಸ್ಟಿಕ್ ಬಾಟಲ್ ಗಳಿಂದ ಆರೋಗ್ಯಕ್ಕೆ ಮಾರಕ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.