ಅಗ್ನಿತತ್ವ – ಕುಜ, ಜಲತತ್ವ -ಶುಕ್ರ, ಭೂತತ್ವ- ಬುಧ, ವಾಯುತತ್ವ- ಶನಿ ಮತ್ತು ಆಕಾಶತತ್ವಕ್ಕೆ -ಗುರು ಕಾರಕ.
ಜಾತಕದಲ್ಲಿ ಕುಜ (ಅಗ್ನಿ)ಪೀಡಿತನಾದರೆ – ಹಸಿವು, ತಲೆಸುತ್ತು, ತಾಪಮಾನ, ರಕ್ತದ ಸಂಬಂಧ, ಬಾಯಾರಿಕೆ, ಅಜೀರ್ಣವಾಗುತ್ತದೆ.
ಜಾತಕದಲ್ಲಿ ಬುಧ (ಭೂ) *ಪಿಡಿತನಾದರೆ – ತ್ರಿದೋಷಗಳು, ಚರ್ಮ,ಸಂಧಿದೋಷಗಳು, ನರಗಳ ಬಾಧೆ.
ಜಾತಕದಲ್ಲಿ ಶುಕ್ರ ಜಲ ಪಿಡಿತನಾದರೆ – ವರ್ಣಗಳು’ ಮೂತ್ರದೋಷ,ಲಾಲಾರಸ ದೋಷ ಉತ್ಪತ್ತಿ.
ಜಾತಕದಲ್ಲಿ ಶನಿ ವಾಯು ಪೀಡಿತನಾದರೆ – ದೀರ್ಘವ್ಯಾದಿ, ಮೂಳೆವ್ಯಾದಿ, ದೇಹ ಬಿಳುಚಿಕೊಳ್ಳುವುದು, ಸಣ್ಣ ದೇಹ, ಬಲಹೀನ.
ಜಾತಕದಲ್ಲಿ (ಗುರು) ಆಕಾಶ *ಪೀಡಿತನಾದರೆ – ಕಫ, ಜನನಾಂಗದ ದೋಷ,ಇಂದ್ರಿಯ ದೋಷ, ಮುದಿತನ. ಜಾತಕದಲ್ಲಿ ಗ್ರಹಗಳು ಯಾವ ತತ್ವದಲ್ಲಿ ಹೆಚ್ಚು ಇರುತ್ತದೋ ಅದರಂತೆ ಆರೋಗ್ಯದಲ್ಲಿ ಆರೋಗ್ಯದಲ್ಲಿ ಹೆಚ್ಚು ದೋಷವಿರುತ್ತದೆ.
ರೋಗ ಉತ್ಪತ್ತಿ ಮತ್ತು ಮರಣ
ಆಶ್ಲೇಷ, ಭರಣಿ, ಮೂಲ, ಸ್ವಾತಿ, ಪುಬ್ಬ, ಪೂರ್ವಾಷಾಡ ಪೂರ್ವಭಾದ್ರ, ಆರಿದ್ರ ಶತಭಿಷ ಈ ನಕ್ಷತ್ರಗಳಲ್ಲಿರುವ ದಿನ, ಭಾನುವಾರ ಮಂಗಳವಾರ, ಶನಿವಾರಗಳಲ್ಲಿ, ಪಾಡ್ಯ, ಅಷ್ಟಮಿ, ದ್ವಾದಶಿ, ಚತುರ್ಧಶಿ, ಪೌರ್ಣಮಿ ಮತ್ತು ಅಮಾಸೆಯ ಈ ತಿಥಿಗಳಲ್ಲಿ ಕೂಡಿದಾಗ ರೋಗ ಆರಂಭವಾದರೆ ಅವರು ಖಂಡಿತ ಮರಣಿಸುವವರು. ಇವರನ್ನು ಸರ್ವವೈದ್ಯರಾದ ಅಶ್ವಿನಿ ಕುಮಾರರಿಂದಲೂ ಉಳಿಸಿಕೊಳ್ಳಲಾಗದು.
ಮುಹೂರ್ತ ಗಣಪತಿ ಗ್ರಂಥದಿಂದ
ಭಾನುವಾರ- ಅನುರಾಧ /ಭರಣಿ ನಕ್ಷತ್ರ, ಸೋಮವಾರ – ಆರಿದ್ರ/ ಉತ್ತರಾಷಾಢ ನಕ್ಷತ್ರ, ಮಂಗಳವಾರ – ಮುಖ /ಶತಭಿಷ ನಕ್ಷತ್ರ,ಬುಧವಾರ -ವಿಶಾಖ/ ಅಶ್ವಿನಿ ನಕ್ಷತ್ರ,ಗುರುವಾರ – ಜೇಷ್ಠ / ಮೃಗಶಿರ ನಕ್ಷತ್ರ, ಶುಕ್ರವಾರ- ಶ್ರವಣ/ ಆಶ್ಲೇಷ ನಕ್ಷತ್ರ / ಶನಿವಾರ- ಪೂರ್ವ ಭಾದ್ರ ಹಸ್ತ ನಕ್ಷತ್ರ -ಈ ದಿನಗಳಲ್ಲಿ ಈ ನಕ್ಷತ್ರವಿರುವಾಗ ವ್ಯಾಧಿ ಆರಂಭವಾದರೆ ಮರಣ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.