ಭಾಗ್ಯಾರ್ಯಮಶ್ರುತಿಮಘೇಂದ್ರವಿಧಾತೃಮೂಲಮೈತ್ರ್ಯಾಂತ್ಯ ಭೇಷು ಕಥಿತಂ ಕಣಮರ್ಧನಂ ಸತ್ |
ದ್ವಿಷಾಜಪಾನ್ನಿರ್ಋತಿಧಾತಖಶತಾರ್ಯಮಕ್ಷೇ ಸಸ್ಯಸ್ಯ ರೋಪಣಾಮಿಹಾರ್ಕಿ ಕಃಜಜೌ ಬಿನಾ ಸತ್ ||
ಪೂರ್ವ ಪಾಲ್ಗುಣಿ, ಉತ್ತರಾ ಪಾಲ್ಗುಣಿ ಶ್ರವಣ, ಮಘಾ, ಜ್ಯೇಷ್ಠಾ,, ರೋಹಿಣಿ ಮೂಲ, ಅನುರಾಧ, ರೇವತಿ ನಕ್ಷತ್ರಗಳಲ್ಲಿ ಧ್ಯಾನ ಮರ್ಧನ ಮಾಡಬೇಕು. ವಿಶಾಖಾ, ಪೂರ್ವಾಭಾದ್ರಪದಾ, ಮೂಲಲಾ, ರೋಹಿಣಿ, ಶತಭಿಷಾ, ಉತ್ತರಾ, ಪಾಲ್ಗುಣಿ ಈ ನಕ್ಷತ್ರಗಳಲ್ಲಿ ಶನಿವಾರ, ಮಂಗಳವಾರಗಳನ್ನು ಹೊರತುಪಡಿಸಿ ಅನ್ಯ ದಿನದಲ್ಲಿ ಧಾನ್ಯಗಳನ್ನು ತೂರಿ ರಾಶಿ ಮಾಡುವುದು ಶುಭವಾದದು.
*ಧಾನ್ಯ ಸಂಗ್ರಹಿಸುವುದು ಮತ್ತು ಸಾಲ ನೀಡುವುದು :
ಮಿಶ್ರೋಗ್ರರೌದ್ರಭುಜಗೇಂದ್ರವಿಭಿನ್ನಭೇಸು
ಕರ್ಕಾಜತೌಲಿರಹಿತೇ ಚತನೌ ಶುಭಾಹೇ |
ಧಾನ್ಯಸ್ಥಿತಿಃ ಶುಭಕರೀ ಗದಿತಾ ಧ್ರುವೇಜ್ಯ
ದ್ವಿಶೇಂದ್ರದಸ್ರಚರಭೇಷು ಚ ಧಾನ್ಯವೃದ್ಧಿಃ ||
-ವಿಶ್ರಸಂಜ್ಞಕ,ಉಗ್ರಸಂಜ್ಞಕ, ಆರ್ದ್ರಾ,ಆಶ್ಲೇಷಾ, ಜ್ಯೇಷ್ಠಾ- ಇವುಗಳಿಂದ ಭಿನ್ನ (ಬೇರೆ) ನಕ್ಷತ್ರಗಳಲ್ಲಿ ; ಕರ್ಕ, ಮೇಷ, ತುಲಾ-ಈ ಲಗ್ನಗಳನ್ನು ಹೊರತುಪಡಿಸಿ, ಶುಭದಿನಗಳಲ್ಲಿ ಧಾನ್ಯವನ್ನು ಸಂಗ್ರಹಿಸಿಡುವುದು. ಧ್ರುವಸಂಜ್ಞಂಕ, ಪುಷ್ಯ ವಿಶಾಖಾ, ಜೇಷ್ಠಾ, ಅಶ್ವಿನಿ ಮತ್ತು ಚರಸಂಜ್ಞಕ ನಕ್ಷತ್ರಗಳಲ್ಲಿ ಧಾನ್ಯವನ್ನು ಸಾಲವಾಗಿ ನೀಡುವುದು (ಬಡ್ಡಿಯ ಲಾಭಕ್ಕಾಗಿ) ಶುಭವಾದುದು.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.