1. ಹಲಸಿನ ತೋಳೆಯ ರಸಾಯನ ಮಾಡಿ ತಿನ್ನುವುದರಿಂದ ನರದೊರ್ಬಲ್ಯ ದೂರ ಆಗುವುದು.
2. ಬೆಳ್ಳುಳ್ಳಿಯನ್ನು ನುಣ್ಣುಗೆ ಅರೆದು, ಬಟ್ಟಲು ಹಾಲಿನಲ್ಲಿ ಕದಡಿ,ಚೆನ್ನಾಗಿ ಬಿಸಿ ಮಾಡಿ, ದಿನವೂ ರಾತ್ರಿ ಮಲಗುವ ಮುನ್ನ ಸೇವಿಸುತ್ತಿದ್ದರೆ ನರ ದೌರ್ಬಲ್ಯ ನಿವಾರಣೆ ಆಗುವುದು.
3. ಬಾದಾಮಿ ಬೀಜ, ಸೋಂಪು ಕಾಳು, ಕಲ್ಲು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಬಟ್ಟಲು ಬಿಸಿ ನೀರಿನಲ್ಲಿ ಬೆರೆಸಿ ದಿನವೂ ಮಲಗುವ ಮುನ್ನ ಸೇವಿಸುತ್ತಿದ್ದರೆ ನರೋದ್ರೇಕ್ಕೆಮ ನಿವಾರಣೆ ಆಗುವುದು.
4. ಅಗಸೆ ಸೊಪ್ಪಿನ ಪಲ್ಯದಿಂದ ನರಗಳು ಬಲಿಯುವುವು.
5.ಕ್ಷಯ ಹಾಗೂ ನರಗಳ ದೌರ್ಬಲ್ಯದಿಂದ ನಳುತ್ತಿರುವವರಿಗೆ ಕುದಿಸಿದ ಮೇಕೆಯ ಹಾಲಿನಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ, ಕುಡಿಸುವುದರಿಂದ ನರಗಳ ದೌರ್ಬಲ್ಯ ಕಡಿಮೆ ಆಗುವುದು.
6. ಸೇಬಿನ ಹಣ್ಣುಗಳ ಹೋಳುಗಳನ್ನು ಜೇನುತುಪ್ಪದಲ್ಲಿ 24 ಗಂಟೆಗಳ ಕಾಲ ನೆನೆ ಹಾಕಿ, ಅದಕ್ಕೆ ಗುಲಾಬಿಯ ದಳಗಳನ್ನು ಸೇರಿಸಿ, ಒಣಗಿಸುವುದು ಒಂದು ವಾರದ ನಂತರ ಇದನ್ನು ಹಾಲಿನೊಂದಿಗೆ ಬೆರೆಸಿ, ದಿನವು ಮೂರು ವೇಳೆ ಒಂದೊಂದು ಟೀ ಚಮಚ ದಷ್ಟು ಸೇವಿಸುತ್ತಾ ಬಂದರೆ ನರಗಳ ದೌರ್ಬಲ್ಯ ರೋಗವು ದೂರ ಆಗುವು.
7. ಸಿ ಜೀವಸತ್ವ ಕಡಿಮೆ ಇದ್ದರೆ ನರದೌರ್ಬಲ್ಯ ಉಂಟಾಗುವುದು ಸಹಜ. ಮಾವಿನಕಾಯಿಯಲ್ಲಿ ಸಿ ಅನ್ನಸತ್ವ ಹೇರಳವಾಗಿ ಇರುವುದರಿಂದ ಮಿತವಾಗಿ ದಿನವೂ ತಿನ್ನುವುದರಿಂದ ನರಗಳ ದೌರ್ಬಲ್ಯ ದೂರ ಆಗುವುದು.
8. ನರಗಳಲ್ಲಿ ಹೆಚ್ಚು ಚೈತನ್ಯವನ್ನು ತುಂಬಿಸಿಕೊಳ್ಳುವ ಬೆಳ್ಳುಳ್ಳಿಯನ್ನು ಪ್ರತಿದಿನವೂ ಸೇವಿಸುತ್ತಿರುವುದರಿಂದ ಎಂದು ಸಹಾಯಕ.
9. ನರಗಳ ದೌರ್ಬಲ್ಯದಿಂದ ಉಂಟಾದ ಅಪಸ್ಮಾರ ರೋಗಗಳಿಗೆ ಬಾಳೆ ಮಂದ ಕಾಂಡದಿಂದ ರಸಹಿಂಡಿ, ಎಳೆ ನೀರಿನೊಂದಿಗೆ ಕುಡಿದರೆ ನರಗಳ ದುರ್ಬಲತೆ ದೂರವಾಗಿ,ಶಕ್ತಿಯುಕ್ತ ಎನಿಸುವುವು.
10. ಪರಂಗಿ ಹಣ್ಣಿನ ಸೇವನೆಯಿಂದ ನರಗಳ ದುರ್ಬಲತೆ ದೂರವಾಗಿ ನವ ಚೈತನ್ಯ ವೃದ್ಧಿಸುವುದು.
11. ನುಗ್ಗೆಕಾಯಿಯನ್ನು ಅಡಿಗೆಯಲ್ಲಿ ಹೆಚ್ಚಾಗಿ ಬಳಸುವುದರಿಂದ ನರಗಳ ದೌರ್ಬಲ್ಯವನ್ನು ಹೋಗಲಾಡಿಸಬಹುದು.
12. ದ್ರಾಕ್ಷಿ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ನರಗಳ ಕಾರ್ಯಗಳಲ್ಲಿ ಚೈತನ್ಯ ಹೆಚ್ಚುವುದರ ಮೂಲಕ ಮೂಳೆಗಳು ಬಲಿಯುವವು.
13. ಹಸಿ ಈರುಳ್ಳಿ, ಪ್ರತಿದಿನವೂ ತಿನ್ನುವುದರಿಂದ ಮೂಳೆಗಳು ಬಲಿತು, ನರಗಳ ದೌರ್ಬಲ್ಯ ದೂರ ಆಗುವುವು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.