ಮೇಷ ರಾಶಿಯಲ್ಲಿ ಶುಕ್ರನಿದ್ದರೆ – ಸರ್ವ ಧ್ಯಾನಗಳು ತೇಜಿಯಾ ಗಿರುವ ರಸವರ್ಗಗಳು ಸಮತ್ವದಲ್ಲೂ ಮಾರುವವು. ಗೋ ಮಹಿಷ್ಯಾದಿಗಳು ತೇಜಿಯಗಿಯೂ, ಮಾರುವು.
ವೃಷಭ ರಾಶಿಯಲ್ಲಿ ಶುಕ್ರನಿದ್ದರೆ – ಜೋಳ, ಜವೆ ಗೋದಿ, ಕುಸುಂಬಿ, ಬೆಳ್ಳಿ, ಉಕ್ಕು, ಮಂದಿಯಲ್ಲಿ ಮಾರುವು.
ಕರ್ಕ ರಾಶಿಯಲ್ಲಿ ಶುಕ್ರನಿದ್ದರೆ – ಮಸಾಲೆ ವಸ್ತುಗಳು, ಜಲ ಧಾನ್ಯಗಳು ಮುತ್ತು ಅವಳ ತೇಜಯು.
ಸಿಂಹ ಹಾಗೂ ಕನ್ಯಾ ರಾಶಿಯಲ್ಲಿ ಶುಕ್ರನಿದ್ದರೆ – ಬಂಗಾರ ತಾಮ್ರ, ಕಬ್ಬಿಣ, ಆಹಾರ ಧಾನ್ಯಾದಿಗಳು ಅತ್ಯಂತ ತೇಜಿ. ಬಟಾಣಿ ಕಡಲೆ ಇವುಗಳ ಸಾಧಾರಣ ಕೆಜಿ.
ತುಲಾ ಹಾಗೂ ವೃಶ್ಚಿಕ ರಾಶಿಯಲ್ಲಿ ಶುಕ್ರನಿದ್ದರೆ – ಸರ್ವಆಹಾರ ಧಾನ್ಯಾದಿಗಳು ಮಂದಿಯಲ್ಲಿ ಮಾರುವವು ಎಣ್ಣೆ, ಬೆಣ್ಣೆ,ಎಳ್ಳು, ಸೇಂಗಾ, ಕೆಲವು ಲೋಹ ವಸ್ತುಗಳು ಸಾಧಾರಣ ತೇಜಿಯಲ್ಲಿ ಮಾರುವವು.
ಧನುಷ್ ತುಂಬಾ ನೀನ ರಾಶಿಯಲ್ಲಿ ಶುಕ್ರನಿದ್ದರೆ – ಸಮಸ್ತ ಧಾನ್ಯಗಳು ತೇಜಿಯು. ಲೋಹದ ವಸ್ತುಗಳು ಸಮತ್ವದಲ್ಲಿ ಉಳಿವುವು.
ಮಕರ ರಾಶಿಯಲ್ಲಿ ಶುಕ್ರನಿದ್ದರೆ – ಜೋಳ, ನವಣೆ,ರಾಗಿ,ಸೇಂಗಾ, ಅಕ್ಕಿ,ದ್ವಿದಳ, ಧಾನ್ಯಗಳು ಸಮತ್ವದಲ್ಲಿ ಉಳಿಯುತ್ತವೆ.
ಶನಿಯ ಫಲವು
ಶನಿಯು ಮೇಷ ರಾಶಿಯಲ್ಲಿ ಸಂಚರಿಸುವಾಗ್ಗೆ – ಬೆಳ್ಳಿ,ಬಂಗಾರ, ತಾಮ್ರ, ಗೋ ಮಹಿಷ್ಯಾದಿಗಳು ನೂಲು, ಉಣ್ಣೆ, ಅರಳೆ ಮೊದಲಾದವುಗಳು ತೇಜಿ.
ಶನಿಯು ವೃಷಭ ರಾಶಿಯಲ್ಲಿದ್ದರೆ – ಎಳ್ಳು, ಔಡಲು, ಸೇಂಗಾ ಬೆಲ್ಲ ಕುಸುಂಬಿ, ತೊಗರಿ,ಕಡಲೆ, ಉಪ್ಪು, ಇವು ತೇಜಿ.
ಶನಿಯು ಮಿಥುನ ರಾಶಿಯಲ್ಲಿ ಇದ್ದರೆ – ತುಪ್ಪ, ಎಣ್ಣೆ, ಎಳ್ಳು, ಔಡಲ, ಸೇಂಗಾ, ಕುಸುಂಬಿ, ಬೆಲ್ಲ, ದ್ವಿದಳ ಧಾನ್ಯಗಳು ಸಮತ್ವದಲ್ಲಿರುವವು
ಶನಿಯು ಕರ್ಕರಾಶಿಯಲ್ಲಿದ್ದಾಗ್ಗೆ- ಮುತ್ತು, ಹವಳ, ಬಂಗಾರ ಬೆಳ್ಳಿ, ಉಕ್ಕು, ತಾಮ್ರ, ಎಣ್ಣೆ,ಕಡಲೆ,ಗೋದಿ, ಜೋಳ, ರಾಗಿ, ಶೃಂಗಾರ, ಸಾಧನಗಳು ತೇಜಿ.
ಶನಿಯು ಸಿಂಹ ರಾಶಿಯಲ್ಲಿದ್ದಾಗ್ಗೆ- ಆಹಾರ ಧಾನ್ಯದಿಗಳು ಸಮರ್ಥದಲ್ಲಿರುವ ಬೆಲ್ಲ,ಎಣ್ಣೆ, ತುಪ್ಪ ಮಾತ್ರ ತೇಜಿಯಾಗುವವು.
ಶನಿಯು ಕನ್ಯಾ ರಾಶಿಯಲ್ಲಿದ್ದಾಗ್ಗೆ- ಅಕ್ಕಿ, ಗೋಧಿ, ಬೆಲ್ಲ, ಸಕ್ಕರೆ, ಎಣ್ಣೆ, ಇತ್ಯಾದಿ ಜೀವನಾವಶ್ಯಕ ವಸ್ತುಗಳು ತೇಜಿಯಾಗುವವು.
ಶನಿಯು ಮೀನಾ ಹಾಗೂ ವೃಶ್ಚಿಕ ರಾಶಿಯಲ್ಲಿದ್ದಾಗ್ಗೆ- ಶೃಂಗಾರ ಪದಾರ್ಥಗಳು ಮಸಾಲೆ ಪದಾರ್ಥಗಳು, ಬಂಗಾರ, ಬೆಳ್ಳಿ, ರೇಷ್ಮೆಗಳು ತೇಜಿಯಲ್ಲಿ ಮುಂದುವರೆಯುತ್ತವೆ.
ಶನಿಯು ಕುಂಭ ಮತ್ತು ಧನು ರಾಶಿಯಲ್ಲಿದ್ದಾಗೆ- ಎಳ್ಳು, ಎಣ್ಣೆ, ಹತ್ತಿಯ ವ್ಯಾಪಾರದಲ್ಲಿ ಲಾಭ ವುಂಟು ಗೋ ಮಹಿಷ್ಯಾದಿಗಳ ಧಾರಣಿಯಲ್ಲಿ ಮಂದಿಕೆಯಾಗುವಿಕೆ. ವ್ಯವಸ್ಥಾಪಕರು ಸಂತೋಷ ಭರಿತವಾಗಿರುವವರು. ಯಂತ್ರೋಪಕರಣ ವಸ್ತುಗಳು ತೇಜಯಿಂದ ಮಾರುತ್ತವೆ .
ಶನಿಯು ಮಕರ ರಾಶಿಯಲ್ಲಿದ್ದಾಗೆ- ನೂಲಿನ ಧಾರಣೆಯಲ್ಲಿ ಹೆಚ್ಚಿನ ತೇಜಿ ಕಂಡುಬರುವದಿದೆ. ಔಡಲ, ಎಳ್ಳು, ಸೇಂಗಾ, ಕುಸುಬಿ, ಹತ್ತಿ ಕಾಳು ಇತ್ಯಾದಿ ಎಣ್ಣೆ ಕಾಳುಗಳ ಧಾರಣಿಯಲ್ಲಿಯೂ ಏರಳಿತಗಳಾಗುವ ಸಂಭವವಿದೆ. ಈ ವ್ಯಾಪಾರದ ಬಗ್ಗೆ ಜಾಗೃತೆಯಿಂದ ಇರಬೇಕು.
ಶನಿಯು ತುಲಾ ರಾಶಿಯಲ್ಲಿದ್ದಾಗೆ – ಬಂಗಾರ, ಬೆಳ್ಳಿ,ಮುತ್ತು, ರತ್ನ,ಜೋಳ,ಅಕ್ಕಿ, ಗೋಧಿ ಅಲಸಂದಿ ಅವರೆ ಮುಂತಾದ ಅಕ್ಕಡಿ ಕಾಳುಗಳೂ ತೇಜಿಯಲ್ಲಿ ಮಾರುವವು ವ್ಯಾಪಾರಗಳಲ್ಲಿ ಸ್ಪರ್ಧೆ ನಡೆದು ವ್ಯಾಪಾರ ಭರಭರಾಟೆಯಿಂದ ನಡೆಯುವದು. ಕೃಷಿಕರು ಸಮಾಧಾನದಿಂದ ಜೀವನ ಸಾಗಿಸುವರು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.