‘ಭೈರವ’ವೆಂದರೆ ಭಯಂಕರ. ಶಿವನ ಎಂಟು ಬಗೆಯ ಮೂರ್ತಿಗಳಲ್ಲಿ ಭೈರವೆಂಬುದು ಒಂದು.
ಅಭ್ಯಾಸ ಕ್ರಮ
1. ‘ಕಪಿಲಾಸನ’ದಲ್ಲಿಯ ಕೈ ಬಿಗಿತವನ್ನು ಸಡಿಲಿಸಿದ ಮೇಲೆ, ಉಸಿರನ್ನು ಹೊರ ಬಿಟ್ಟು ಬೆನ್ನಿನ ಮೇಲೆ ಹಿಂದಕ್ಕೆ ಒರಗಬೇಕು.
2. ಕೈಗಳರಡನ್ನೂ ಹೃದಯದ ಬಳಿ ಜೋಡಿಸಿಟ್ಟು ಬಲಗಾಲನ್ನು ನೆಲದಮೇಲೆ ಉದ್ದಕ್ಕೂ ಚಾಚಿಸಬೇಕು.
3. ಈ ಭಂಗೀಯಲ್ಲಿ ಆಳವಾದ ಉಸಿರಾಟದಿಂದ ಸುಮಾರಿ 20 ಸೆಕೆಂಡುಗಳ ಕಾಲ ನೆಲೆಸಬೇಕು.
ಕಾಳಭೈರವಾಸನ:-
‘ಕಾಳಭೈರವ’ ಎಂಬ ಹೆಸರು ಪ್ರಳಯಕಾಲದಲ್ಲಿ ಪ್ರಪಂಚದ ಲಯಕ್ಕೆ ಕಾರಣಭೂತನಾದ ಮತ್ತು ಭಯಂಕರನಾದ ಶಿವನ ಸ್ವರೂಪಕ್ಕೆ ಅಳವಡಿಸಿದೆ.
ಅಭ್ಯಾಸ ಕ್ರಮ
1. ಮೊದಲು,ಭೈರವಸನವನ್ನು ಅಭ್ಯಾಸಿಸಿ,ಬಳಿಕ, ಎದೆಯ ಮೇಲೆ ಜೋಡಿಸಿದ ಕೈಗಳನ್ನು ಬಿಡಿಸಿ, ಅಂಗೈಗಳನ್ನು ನೆಲದ ಮೇಲೆ ಊರಿಟ್ಟು ‘ಏಕಪಾದ ಶ್ರೀರ್ಷಾಸನ’ಕ್ಕೆ ಮತ್ತೆ ಹಿಂದುಳಿದಬೇಕು. ಆಮೇಲೆ ಅಂಗೈಗಳನ್ನು ಟೊಂಕಗಳ ಪಕ್ಕದಲ್ಲಿಡಬೇಕು.
2. ಅನಂತರ, ಬಲಗಾಲನ್ನು ಬಲಗಡೆಗೆ ಸರಿಸಿಡಬೇಕು.
3. ಆಮೇಲೆ ಉಸಿರನ್ನು ಹೊರ ಹೋಗಿಸಿ,ದೇಹವನ್ನು ನೆಲೆದಿಂದ ಮೇಲೆತ್ತಿ ಆ ಬಳಿಕ ಎರಡು ಸಲ ಉಸಿರಾಟ ನಡೆಸಬೇಕು.
4. ತರುವಾಯ,ಮತ್ತೆ ಉಸಿರನ್ನು ಹೊರ ಬಿಟ್ಟು ಬಲತೋಳನ್ನು ನೆಲದಿಂದ ಮೇಲೆತ್ತಿ ಮುಂದವನ್ನು ಬಲಗಡೆಗೆ ತಿರುಗಿಸಿ, ಬಲ ತೋಳನ್ನು ಬಲತೊಡೆಯ ಉದ್ದಕ್ಕೂ ಒರಗಿಸಿರಬೇಕು.
5. ಈಗ ಬಲತೋಳನ್ನು ಮೇಲೆ ಚಾಚಿ ನೇರವಾಗಿ ನಿಲ್ಲಿಸಬೇಕು.
6. ಈ ಭಂಗಿಯಲ್ಲಿ ದೇಹವೆಲ್ಲವನ್ನೂ ಎಡದಂಗೈ ಮೇಲೆಯೂ ಮತ್ತು ಬಲ ಪಾದದ ಹೊರಬದಿಯ ಮೇಲೆಯೂ,ಸಮತೋಲನ ಮಾಡಿ ಒಂದು ಪಕ್ಕಕ್ಕೆ ನಿಲ್ಲಿಸಬೇಕು.ಆಗ ಬಲಗಾಲು ನೆಲಕ್ಕೆ ಸುಮಾರು 30 ಡಿಗ್ರಿ ಗಳಷ್ಟು ಓರೆ ಮಾಡಿ ನಿಂತಿರುತ್ತದೆ.
7. ಈ ಭಂಗಿಯಲ್ಲಿ, ಆಳವಾದ ಉಸಿರಾಟದಿಂದ ಸುಮಾರಿ 20 ಸೆಕೆಂಡುಗಳ ಕಾಲ ನೆಲೆಸಬೇಕು.
ಕ್ಯಾಬಿನೆಟ್ ಸೆಕ್ರೆಟೇರಿಯೇಟ್ ನಲ್ಲಿ 160 ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳು
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.