ಮನೆ ರಾಜ್ಯ ದಸರಾ ಚಲನಚಿತ್ರೋತ್ಸವ: ನಿರ್ದೇಶಕಿ ಸುಮನ್ನ ಕಿತ್ತೂರು,  ನಿರ್ದೇಶಕ ಚಿದಾನಂದ ಎಸ್ ನಾಯ್ಕ್ ಅವರಿಗೆ ಅಧಿಕೃತ ಆಹ್ವಾನ

ದಸರಾ ಚಲನಚಿತ್ರೋತ್ಸವ: ನಿರ್ದೇಶಕಿ ಸುಮನ್ನ ಕಿತ್ತೂರು,  ನಿರ್ದೇಶಕ ಚಿದಾನಂದ ಎಸ್ ನಾಯ್ಕ್ ಅವರಿಗೆ ಅಧಿಕೃತ ಆಹ್ವಾನ

0

ಮೈಸೂರು: ದಸರಾ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಕಿರಗೂರಿನ ಗಯ್ಯಾಳಿಗಳು ಸಿನಿಮಾ  ಖ್ಯಾತಿಯ ನಿರ್ದೇಶಕಿ ಸುಮನ್ನಾ ಕಿತ್ತೂರು ಹಾಗೂ  “77 ನೇ ಕಾನ್  ಚಲನಚಿತ್ರೋತ್ಸವ”ದಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪುರಸ್ಕೃತರಾದ  ನಿರ್ದೇಶಕ  ಚಿದಾನಂದ ಎಸ್ ನಾಯ್ಕ್ ಅವರನ್ನು ಅಧಿಕೃತವಾಗಿ ಇಂದು ಅವರ ನಿವಾಸಕ್ಕೆ ತೆರಳಿ ಆಹ್ವಾನಿಸಲಾಯಿತು.

Join Our Whatsapp Group

ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಉಪಸಮಿತಿಯ ವಿಶೇಷ ಅಧಿಕಾರಿಗಳಾದ ಕೆ.ಎನ್ ಬಸವರಾಜ್, ಕಾರ್ಯದರ್ಶಿಗಳಾದ ಟಿ. ಕೆ. ಹರೀಶ್ ಉಪಸ್ಥಿತರಿದ್ದರು.