Flashing News
ಸುದ್ದಿ ಜಾಲ
All
- All
- Breaking News
- ಅಂಕಣ
- ಅಡುಗೆ
- ಅಂತರಾಷ್ಟ್ರೀಯ
- ಅಂತಾರಾಷ್ಟ್ರೀಯ
- ಅಪರಾಧ
- ಆಟೋ ಮೊಬೈಲ್
- ಆರೋಗ್ಯ
- ಉದ್ಯೋಗ
- ಕವನ
- ಕಾನೂನು
- ಕೃಷಿ
- ಕೃಷಿ
- ಕ್ರೀಡೆ
- ಜ್ಯೋತಿಷ್ಯ
- ತಂತ್ರಜ್ಞಾನ
- ದಾಂಪತ್ಯ ಸುಧಾರಣೆ
- ದೇವರ ನಾಮ
- ದೇವರನಾಮ
- ದೇವಸ್ಥಾನ
- ದೇಶ
- ಪೌರಾಣಿಕ
- ಪ್ರಕೃತಿ
- ಪ್ರವಾಸ
- ಭಾವನಾತ್ಮಕ ಲೇಖನ
- ಭಾಷೆ
- ಮಕ್ಕಳ ಶಿಕ್ಷಣ
- ಮಠ
- ಮನರಂಜನೆ
- ಮನೆ ಮದ್ದು
- ಮಾನಸಿಕ ಆರೋಗ್ಯ
- ಯೋಗ
- ಯೋಗಾಸನ
- ರಾಜಕೀಯ
- ರಾಜ್ಯ
- ರಾಜ್ಯ
- ರಾಜ್ಯ
- ರಾಷ್ಟ್ರೀಯ
- ವೀಡಿಯೋಗಳು
- ವ್ಯಕ್ತಿತ್ವ ವಿಕಸನ
- ವ್ಯಾಯಾಮ
- ಶಿಕ್ಷಣ
- ಸಂಪಾದಕೀಯ
- ಸಾಹಿತ್ಯ
- ಸುದ್ದಿ ಜಾಲ
- ಸ್ಥಳೀಯ
- ಹವಮಾನ
- ಹಾಸ್ಯ
ನಾನು ಮಾತು ಕೊಡಲ್ಲ, ಕೊಟ್ಟ ಮೇಲೆ ಮಾಡೇ ಮಾಡ್ತೀವಿ – ಸಿಎಂ
ಹಾಸನ : ನಾನು ಮಾತು ಕೊಡಲ್ಲ, ಕೊಟ್ಟ ಮೇಲೆ ಮಾಡೇ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾಸನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಅತ್ಯಂತ ಸಂತೋಷದಿಂದ ಉದ್ಘಾಟನೆ, ಶಂಕುಸ್ಥಾಪನೆ ಮಾಡಿದ್ದೇನೆ...
ರಾಜಕೀಯ
All
- All
- Breaking News
- ಅಂಕಣ
- ಅಡುಗೆ
- ಅಂತರಾಷ್ಟ್ರೀಯ
- ಅಂತಾರಾಷ್ಟ್ರೀಯ
- ಅಪರಾಧ
- ಆಟೋ ಮೊಬೈಲ್
- ಆರೋಗ್ಯ
- ಉದ್ಯೋಗ
- ಕವನ
- ಕಾನೂನು
- ಕೃಷಿ
- ಕೃಷಿ
- ಕ್ರೀಡೆ
- ಜ್ಯೋತಿಷ್ಯ
- ತಂತ್ರಜ್ಞಾನ
- ದಾಂಪತ್ಯ ಸುಧಾರಣೆ
- ದೇವರ ನಾಮ
- ದೇವರನಾಮ
- ದೇವಸ್ಥಾನ
- ದೇಶ
- ಪೌರಾಣಿಕ
- ಪ್ರಕೃತಿ
- ಪ್ರವಾಸ
- ಭಾವನಾತ್ಮಕ ಲೇಖನ
- ಭಾಷೆ
- ಮಕ್ಕಳ ಶಿಕ್ಷಣ
- ಮಠ
- ಮನರಂಜನೆ
- ಮನೆ ಮದ್ದು
- ಮಾನಸಿಕ ಆರೋಗ್ಯ
- ಯೋಗ
- ಯೋಗಾಸನ
- ರಾಜಕೀಯ
- ರಾಜ್ಯ
- ರಾಜ್ಯ
- ರಾಜ್ಯ
- ರಾಷ್ಟ್ರೀಯ
- ವೀಡಿಯೋಗಳು
- ವ್ಯಕ್ತಿತ್ವ ವಿಕಸನ
- ವ್ಯಾಯಾಮ
- ಶಿಕ್ಷಣ
- ಸಂಪಾದಕೀಯ
- ಸಾಹಿತ್ಯ
- ಸುದ್ದಿ ಜಾಲ
- ಸ್ಥಳೀಯ
- ಹವಮಾನ
- ಹಾಸ್ಯ
ಕಾನೂನು
ಮೈಸೂರು: ನಿಯಮ ಉಲ್ಲಂಘನೆಗೆ ದಂಡ ಶುಲ್ಕ ನಿಗಧಿ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಪ್ರತಿನಿತ್ಯ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ಪೌರಕಾರ್ಮಿಕರಿಗೆ ನೀಡುವುದು . ಇಲ್ಲವಾದಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಅಧಿಸೂಚನೆಂಯoತೆ ಈ ಕೆಳಕಂಡ ಕ್ರಮ ಸಂಖ್ಯೆಗಳನ್ನು ಉಲ್ಲಂಘಿಸಿದಕ್ಕಾಗಿ ದಂಡ ಶುಲ್ಕ ವಿಧಿಸಲಾಗುತ್ತದೆ.
ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟದ ಮೈದಾನ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಸ್ವಚ್ಛತೆ ಕಾಪಾಡಲು ವಿಫಲವಾದಲ್ಲಿ ರೂ.500 (ಮೊದಲ ಬಾರಿ) 1000 ರೂ. (ಪುನರಾವರ್ತಿ) ದಂಡ, ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ ಹಾಗೂ ಒಣಕಸ, ಕೈತೋಟದ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯವನ್ನು ಬೇರ್ಪಡಿಸಿ ತ್ಯಾಜ್ಯ ಸಂಗ್ರಹಕಾರರಿಗೆ ನೀಡದಿದ್ದಲ್ಲಿ ನಿವಾಸಿಗಳಿಗೆ- ರೂ.200, ವಾಣಿಜ್ಯ ಉದ್ದಿಮೆದಾರರಿಗೆ-ರೂ.500(ಮೊದಲ ಬಾರಿ), ನಿವಾಸಿಗಳಿಗೆ-ರೂ.500, ವಾಣಿಜ್ಯ ಉದ್ದಿಮೆದಾರರಿಗೆ ರೂ.1000(ಪುನರಾವರ್ತಿ) ದಂಡ, ಎಲ್ಲಾ ರೀತಿಯ ಚರಂಡಿಗಳಲ್ಲಿ ತ್ಯಾಜ್ಯ ಬಿಸಾಡುವವರಿಗೆ ರೂ.500 (ಮೊದಲ ಬಾರಿ) ರೂ.1000(ಪುನರಾವರ್ತಿ) ದಂಡ, ತ್ಯಾಜ್ಯ ಸುಡುವವರಿಗೆ 1. ರಸ್ತೆಬದಿಯಲ್ಲಿ ಎಲೆ ತ್ಯಾಜ್ಯ ಸುಡುವವರಿಗೆ ರೂ.200, 2.ಪ್ಲಾಸ್ಟಿಕ್ ವಸ್ತುಗಳನ್ನು ಮತ್ತು ಒಣತ್ಯಾಜ್ಯ ಸುಡುವವರಿಗೆ-ರೂ.500, 3.ಇ- ತ್ಯಾಜ್ಯ ಸುಡುವವರಿಗೆ ರೂ.1000(ಮೊದಲ ಬಾರಿ), ಕ್ರಮವಾಗಿ ಪುನರಾವರ್ತಿಗೆ ರೂ 500, 1000, 5000 ದಂಡ, ಭಾರಿ ತ್ಯಾಜ್ಯ ಜನಕರು(Bulk Waste Generator)ಗಳಾದ ಹಾಸ್ಟೆಲ್, ಹೊಟೇಲ್ ಅಥವಾ ರೆಸ್ಟೋರೆಂಟ್, ವಿದ್ಯಾಸಂಸ್ಥೆಗಳು, ಕಲ್ಯಾಣ ಮಂಟಪಗಳು, ಮಾಲ್ಗಳು, ವಾಣಿಜ್ಯ ಕಟ್ಟಡಗಳು, ಕೋಚಿಂಗ್ ಸೆಂಟರ್, ಸರ್ಕಾರಿ ಕಚೇರಿಗಳು, ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ, ವಸ್ತು ಪ್ರದರ್ಶನ ಇತ್ಯಾದಿ ಸ್ಥಳಗಳಲ್ಲಿ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸಿ ಪ್ರತ್ಯೇಕ ಸ್ಥಳದಲ್ಲಿ ಜೈವಿಕ ಅಥವಾ ವೈಜ್ಞಾನಿಕವಾಗಿ ಸಂಸ್ಕರಿಸದಿದ್ದಲ್ಲಿ ರೂ.20,000(ಮೊದಲ ಬಾರಿ) ರೂ.50,000 (ಪುನರವರ್ತಿ) ದಂಡ ಹಾಗೂ ಸಾರ್ವಜನಿಕರು ಕಟ್ಟಡ ಭಗ್ನಾವಶೇಷ ತ್ಯಾಜ್ಯವನ್ನು ನಿಗಧಿತ ಜಾಗದಲ್ಲಿ ವಿಲೇವಾರಿ ಮಾಡದಿದ್ದಲ್ಲಿ ರೂ.5000 (ಮೊದಲ ಬಾರಿ) ರೂ.10000(ಪುನರವರ್ತಿ) ದಂಡವನ್ನು ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಮಧು ಎನ್.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಾಧ
ಸಾಧ್ವಿ ರಿತಂಬರ ಅವರ ಆಶ್ರಮ ಶಾಲೆಯ ನಾಲ್ವರು ಬಾಲಕಿಯರ ಸಾವು
ಖಾಂಡವಾ: ಮಧ್ಯಪ್ರದೇಶದ ಖಾಂಡವಾ ಜಿಲ್ಲೆಯಲ್ಲಿ ಸಾಧ್ವಿ ರಿತಂಬರ ಅವರು ನಡೆಸುವ ಆಶ್ರಮದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ನಾಲ್ವರು ಬಾಲಕಿಯರು ಬುಧವಾರ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಮಾಂಧಾತಾ(ಓಂಕಾರೇಶ್ವರ) ಪೊಲೀಸ್ ಠಾಣಾ ವ್ಯಪ್ತಿಯ...















































