ಮನೆ ರಾಜಕೀಯ ಬಿಎಸ್ ಯಡಿಯೂರಪ್ಪ ರಾಜ್ಯ ಕಂಡ ವಿಶೇಷ ರಾಜಕಾರಣಿ: ಅವರಿಗೆ ಪೂರ್ಣಾವಧಿ ಅಧಿಕಾರ ನೀಡಬೇಕಿತ್ತು- ಎಂ.ಬಿ ಪಾಟೀಲ್

ಬಿಎಸ್ ಯಡಿಯೂರಪ್ಪ ರಾಜ್ಯ ಕಂಡ ವಿಶೇಷ ರಾಜಕಾರಣಿ: ಅವರಿಗೆ ಪೂರ್ಣಾವಧಿ ಅಧಿಕಾರ ನೀಡಬೇಕಿತ್ತು- ಎಂ.ಬಿ ಪಾಟೀಲ್

0

ಬೆಂಗಳೂರು(Bengaluru): ಈ ಸಂದರ್ಭದಲ್ಲಿ ಎಂ.ಬಿ ಪಾಟೀಲ್ ರವರು ರಾಜ್ಯ ಕಂಡ ವಿಶೇಷ ಅಧಿಕಾರಿ ಬಿ ಎಸ್.ವೈ ಅವರಿಗೆ ಪೂರ್ಣಾವಧಿಯ ಅಧಿಕಾರ ನೀಡಬೇಕಿತ್ತು ಎಂದು ವಿಷಾದಿಸಿದರು.

 ಬಿಎಸ್ ವೈ ರವರು ತಮ್ಮ ಪುತ್ರನಾದ ಬಿ.ವೈ ವಿಜಯೇಂದ್ರರವರಿಗೆ ಶಿಕಾರಿಪುರದ ಕ್ಷೇತ್ರವನ್ನು ಬಿಟ್ಟುಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ರಾಜ್ಯದಲ್ಲಿ ಹೋರಾಟ ಮಾಡಿ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ ಅಲ್ಲದೆ ಕೆಳಮಟ್ಟದಿಂದ ಹೋರಾಟ ಮಾಡಿ ಪಕ್ಷ ಸಂಘಟನೆಯನ್ನು ಮಾಡಿದ್ದು, ನಂತರ ಬಿಜೆಪಿಯಲ್ಲಿ ಬಿಎಸ್ ವೈರವರು ರಾಜ್ಯ ಕಂಡ ವಿಶೇಷ ರಾಜಕಾರಣಿ ಎನಿಸಿಕೊಂಡಿದ್ದರೂ ಸಹ ಅಧಿಕಾರಕ್ಕೆ ಬಂದ ನಂತರ ಬಿಎಸ್ ಯಡಿಯೂರಪ್ಪರವರನ್ನು ಮೂಲೆಗುಂಪು ಮಾಡಿದ್ದಾರೆ ಹಾಗೂ ದಕ್ಷಿಣ ಭಾರತಯದಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಬಿಎಸ್ ಯಡಿಯೂರಪ್ಪ ರವರು ಕಾರಣರಾಗಿದ್ದು ಅವರಿಗೆ ಪೂರ್ಣಾವಧಿ ಅಧಿಕಾರಮಾಡಲು ಅವಕಾಶ ಕೊಡಬೇಕಿತ್ತು ಎಂದು ಈ ಸಂದರ್ಭದಲ್ಲಿ ಎಂ.ಬಿ ಪಾಟೀಲ್ ರವರು ತಿಳಿಸಿದರು.

ಹಿಂದಿನ ಲೇಖನಬೆಂಗಳೂರು: ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂ ಹಣ ದೋಚಿ ಕಳ್ಳರು ಪರಾರಿ
ಮುಂದಿನ ಲೇಖನಮಂಗಳೂರು: ಹಳಿ ತಪ್ಪಿದ ಗೂಡ್ಸ್ ರೈಲು