ಮನೆ ದೇವಸ್ಥಾನ ಚಾಮುಂಡೇಶ್ವರಿ ವರ್ಧಂತಿ: ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ

ಚಾಮುಂಡೇಶ್ವರಿ ವರ್ಧಂತಿ: ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ

0

ಮೈಸೂರು(Mysuru): ತಾಯಿ ಚಾಮುಂಡೇಶ‍್ವರಿ ವರ್ಧಂತೋತ್ಸವವನ್ನು ಹೊಸಹುಂಡಿ ಗ್ರಾಮದಲ್ಲಿ ಇಂದು ವಿಜೃಂಭಣೆಯಿಂದ ಆಚರಿಸಲಾಯಿತು.


ಚಾಮುಂಡೇಶ್ವರಿ ದೇವಿ ಪೋಟೋ ಪಕ್ಕದಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಪೋಟೋ  ಇಟ್ಟಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಯಿತು.

ಕಾರ್ಯಕ್ರಮದ ಬಳಿಕ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಕಾರ್ಯಕ್ರಮದಲ್ಲಿ. ಚಿಕ್ಕರಾಜಣ್ಣ, ಗುಡುಮಾದನಹಳ್ಳಿ ರಾಜು, ಹನುಮಂತು, ರಾಜು, ಶಿವರಾಜು, ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಕೆಆರ್‍’ಎಸ್ ಜಲಾಶಯಕ್ಕೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಣೆ
ಮುಂದಿನ ಲೇಖನಬೆಂಗಳೂರಿನಲ್ಲಿ ಮಂಕಿಪಾಕ್ಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ