ಮನೆ ರಾಜ್ಯ ಫೆಬ್ರವರಿಯಲ್ಲಿ ದಾಸೋಹ ದಿನ ಆಚರಣೆ : ಸಿಎಂ ಬೊಮ್ಮಾಯಿ

ಫೆಬ್ರವರಿಯಲ್ಲಿ ದಾಸೋಹ ದಿನ ಆಚರಣೆ : ಸಿಎಂ ಬೊಮ್ಮಾಯಿ

0

ತುಮಕೂರು(Tumkur): ಸರ್ಕಾರದಿಂದ ಅಧಿಕೃತವಾಗಿ ಫೆಬ್ರವರಿಯಲ್ಲಿ ದಾಸೋಹ ದಿನ ಆಚರಣೆ  ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ತ್ರಿವಿಧ ದಾಸೋಹಿ ಶಿವಕುಮಾರಸ್ವಾಮಿಗಳ 4ನೇ ವರ್ಷದ ಪುಣ್ಯಸ್ಮರಣೆಯಾಗಿದ್ದು ಈ ಹಿನ್ನೆಲೆ ತುಮಕೂರಿನ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದರು.

ಇನ್ನು ಈಗಾಗಲೇ ಸಿಎಂ ನೇತೃತ್ವದಲ್ಲಿ ಚುನಾವಣೆ ಅಂತಾ ಅಮಿತ್ ಶಾ ಹೇಳಿದ್ದಾರೆ. ನಾವೆಲ್ಲರೂ ಒಟ್ಟಿಗೆ  ಸೇರಿ ಚುನವಣೆಗೆ ಹೋಗುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಹಿಂದಿನ ಲೇಖನಮೈಸೂರು: ಸಿದ್ದರಾಮಯ್ಯ, ಜಮೀರ್ ಅಹ್ಮದ್ ಗೌಪ್ಯ ಮಾತುಕತೆ
ಮುಂದಿನ ಲೇಖನನಿಷ್ಕ್ರಿಯ ದಯಾಮರಣದ ಕುರಿತು ಕಾನೂನು ರೂಪಿಸದೇ ಕೇಂದ್ರದಿಂದ ಜವಾಬ್ದಾರಿ ಹಸ್ತಾಂತರ: ಸುಪ್ರೀಂ ಕೋರ್ಟ್