ಭವಮೋಚಕ ಭಗವತ ಶಾಸ್ತ್ರವ ಅವನೀಶಗೆ ಪೇಳ್ದವ ನೀನಲ್ಲವೇ
ಶಿವನೇ….
ಶಿವನೇ ನಾ ನಿನ್ನ ಸೇವಕನಯ್ಯ |
ದುರ್ಮನ ಬಿಡಿಸಯ್ಯಾ…. |
ಶಿವನೇ ನಾ ನಿನ್ನ ಸೇವಕನಯ್ಯ
ತ್ವೈಕಾರಿಕ ತೈಜಸ ತಾಮಸವೆಂಬ ತ್ರೈ ತತ್ವಗಳೆಂಬ
ಶಾಕಾರಿ ಶಾರ್ವರಿ ಭವತರ ಶಾಂಭ ಸುರಪಾದ್ಯರಬಿಂಬಾ.. |
ವೈಕಲ್ಯಾಸ್ಪದವಕಳೆದೊಮ್ಮೆಗೆ ವೈಕುಂಠಕೆಕರೆ ದ್ವೈ ಕರಿಗೊರಳ
||ಶಿವನೇ||
ಮ್ರತ್ಯುಂಜಯ ಮುಕ್ಕುರು ಹರ ಮಹದೇವ ದೇವರ್ಕಳ ಕಾವ
ಸ್ತುತ್ಯಾ ದ್ರಜ ದಿತಿಜ ತತಿ ಮನದಾವ ದುರಿತಾಂಭುದಿನಾವ |
ದ್ರತ್ತಿವಾಸ ಎನ್ನತ್ಯಪರಾಧಗಳೆತ್ತೆನಿಸದೆ ಕ್ರತ ಕ್ರತ್ಯನ ಮಾಡು ||
||ಶಿವನೇ||
ಸ್ಫಟಿಕಾಬಕ ಪಾಮೆ ಕಾಮಿತ ಫಲದ ಫಲ್ಗುಣ ಸಖ ಶ್ರೀಧರವಿಠ್ಠಲಶ್ರಾಯವಿತ್ತ
ಪವಿತ್ರ ತೀರದ ಚರ್ಮಾಂಭರನಾದಾ |
ಕುಟಿಲರಹಿತ ದುರ್ಜಟಿ ವ್ರಷಭಧ್ವಜನ ನಿಟಿಲನಯನ ಸಂಕಟವ ನಿವಾರಿಸೊ
||ಶಿವನೇ||
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.