ಮಧುಮೇಹ ರೋಗಿಗಳು ಪಾಲಿಸಬೇಕಾದ ಆಹಾರ ನಿಯಮಗಳು
★ ಡಯಾಬಿಟೀಸ್ ವ್ಯಾದಿಯನ್ನುh ಒಳ್ಳೆಯ ಆಹಾರ ನಿಯಮಗಳನ್ನು ಪಾಲಿಸುವ ಮೂಲಕ ಹಿಡಿತದಲ್ಲಿಟ್ಟುಕೊಳ್ಳಬಹುದು.
★ ಆಹಾರ ನಿಯಮಗಳ ವಿಷಯದಲ್ಲಿ ಕೆಳಗಿನ ಜಾಗೃತೆಗಳನ್ನು ತೆಗೆದುಕೊಳ್ಳಬೇಕು.
★ ಸಕ್ಕರೆ,ಬೆಲ್ಲ,ಜೇನುತುಪ್ಪ,ಸ್ವೀಟ್, ಚಾಕೊಲೇಟ್ ಗಳು, ಕೇಕ್ ಗ್ಲುಕೋಸ್ ಬಿಸ್ಕೆತ್ತುಗಳು ಐಸ್ ಕ್ರೀಮ್ ಜಾಮ್ ಸಿಹಿ ಮತ್ತು ತಂಪು ಪಾನೀಯಗಳು ಸಿಹಿ ಹಣ್ಣುಗಳನ್ನು ಸೇವಿಸಬಾರದು..
★ಕಾಫಿ,ಟೀ,ಹಾಲನ್ನು ಸಕ್ಕರೆ ಯಿಲ್ಲದೆ ತೆಗೆದುಕೊಳ್ಳಬೇಕು. ಸ್ಯಕರಿನ್ ಸಹ ಬಳಸದಿರುವುದು ಒಳ್ಳೆಯದು, ಬಳಸಿದರೆ ಮೂತ್ರಕೋಶ ರೋಗ ಬರುವ ಸಂಭವವಿದೆ.
★ನೀರನ್ನು ಚೆನ್ನಾಗಿ ಕುಡಿಯುತ್ತಾ ಎಣ್ಣೆಯ ಬಳಗೆ ಕಡಿಮೆ ಮಾಡಬೇಕು.ಎಣ್ಣೆ ಕಡಿಮೆಯಿೂರುವ ಉಪಹಾರಗಳನ್ನು ಇಡ್ಲಿಯಂತಹವು ಅವರನ್ನು ಹೆಚ್ಚು ಬಳಸಬೇಕು.
★ ನಾರು ಪದಾರ್ಥ ಹೆಚ್ಚಾಗಿರುವ ಆಹಾರ ತೆಗೆದುಕೊಳ್ಳಬೇಕು.
★ ಆಹಾರವನ್ನು ಒಂದೇ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ದಿಕ್ಕೇರಡು ಬಾರಿ ತಿನ್ನುವುದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಆಗಾಗ ತೆಗೆದುಕೊಳ್ಳಬೇಕು ಪೂರ್ತಿಯಾಗಿ ನಿಲ್ಲಿಸುವುದು ಒಳ್ಳೆಯದಲ್ಲ.
★ರಾತ್ರಿಯ ವೇಳೆ ತರಕಾರಿ ಪಲ್ಯ ಚಪಾತಿಗಳನ್ನು ತಿನ್ನಬೇಕು.
★ರಕ್ತದಲ್ಲಿ ಗ್ಲುಕೋಸ್ ಕಡಿಮೆಯಾಗದೆ ಇರುವುದಕ್ಕಾಗಿ ನಡು ನಡುವೆ ಮಜ್ಜಿಗೆ, ಟೊಮ್ಯಾಟೋ, ನಿಂಬೆ ಹಣ್ಣುಗಳ ರಸವನ್ನು ತೆಗೆದುಕೊಳ್ಳಬಹುದು.
ಹಬ್ಬಗಳ ದಿನಗಳಲ್ಲಿ ಉಪವಾಸವಿರಬಾರದು.
ಮಾನಸಿಕ ಒತ್ತಡದಿಂದಾಗಿ
★ ಬಹಳ ಕಳವಳಕ್ಕೆ ಈಡಾದಾಗ, ಬಹಳ ಉದ್ರಿಕ್ತಸ್ಥಿತಿಯಲ್ಲಿರುವಾಗ ಕೂಡಾ ನಾವು ಪುನಃ ಪುನಃ ಮೂತ್ರ ವಿಸರ್ಜನೆ ಮಾಡುತ್ತೇವೆ.
★ ಜೀವನದಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಒತ್ತಡವುಂಟಾದಾಗ ಯಾವಾಗಲೋ ಒಂದು ಬಾರಿ ಹೀಗಾಗುತ್ತದೆ.ಅದು ಸಹಜ.ಅದಕ್ಕಾಗಿ ಪ್ರತ್ಯೇಕ ಚಿಕಿತ್ಸೆ ಮಾಡಬೇಕಾದ ಅಗತ್ಯವಿಲ್ಲ.
★ ಮಾನಸಿಕ ಒತ್ತಡ ಕಡಿಮೆಯಾಗಿತ್ತಲೇ, ಮೂತ್ರ ವಿಸರ್ಜನೆ ಸಹ ಮಾಮೂಲು ಸ್ಥಿತಿಗೆ ಬರುತ್ತದೆ.