ಮನೆ ರಾಜ್ಯ ಹನೂರು: ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ

ಹನೂರು: ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ

0

ಹನೂರು: ಬೀದಿ ನಾಯಿಗಳ ದಾಳಿಗೆ ಜಿಂಕೆಯೊಂದು ಬಲಿಯಾಗಿರುವ ಘಟನೆ ತಾಲ್ಲೂಕಿನ ಕಾವೇರಿ ವನ್ಯಧಾಮ ವ್ಯಾಪ್ತಿಯ ಕೊತ್ತನೂರು ಹಾಗೂ ಬಾಳಗುಣಸೆ ಬಳಿ ನಡೆದಿದೆ.

ಕಾವೇರಿ ವನ್ಯಧಾಮ ವ್ಯಾಪ್ತಿಯ   ಕೊತ್ತನೂರು ಹಾಗೂ ಬಾಳೆಗುಣಸೆ ಸಮೀಪ ಇರುವ ಜಮೀನೊಂದರ ಬಳಿ ನೀರನ್ನರಸಿ ಕಾಡಿನಿಂದ ಹೊರಬಂದಿದ್ದ ಐದು ವರ್ಷದ ಜಿಂಕೆಯನ್ನು ಅಟ್ಟಾಡಿಸಿ  ಬೀದಿನಾಯಿಗಳು ಜಿಂಕೆಯನ್ನು ಕೊಂದು ಹಾಕಿವೆ.

ಇದನ್ನು ಕಂಡ ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿ ನಿರಂಜನ್ ಗೆ  ಸುದ್ದಿ ಮುಟ್ಟಿಸಿದರು. ನಂತರ ಹನೂರು ಪಶು ವೈದ್ಯಾಧಿಕಾರಿ ಡಾ ಸಿದ್ದರಾಜು ಶವಪರೀಕ್ಷೆ ನಡೆಸಿದರು.

ಹಿಂದಿನ ಲೇಖನಗತಕಾಲದ ವೈಭವ ಸಾರುವ ಐತಿಹಾಸಿಕ ಸ್ಮಾರಕಗಳ ಒಡಲು ಬಿಜಾಪುರ
ಮುಂದಿನ ಲೇಖನಪರಿಸರ ಸೂಕ್ಷ್ಮ ವಲಯ (ESZ) ಘೋಷಣೆಯಿಂದ ಸ್ಥಳೀಯರಿಗೆ ತೊಡಕಿಲ್ಲ: ಈಶ್ವರ ಖಂಡ್ರೆ ಸ್ಪಷ್ಟನೆ