ಮನೆ ರಾಜ್ಯ ಹನೂರು: ಅತಿಯಾದ ವೇಗಕ್ಕೆ ಯುವಕ ಬಲಿ

ಹನೂರು: ಅತಿಯಾದ ವೇಗಕ್ಕೆ ಯುವಕ ಬಲಿ

0

ಹನೂರು: ಬೈಕ್ ನಲ್ಲಿ ಯುವಕನೊಬ್ಬ ಅತಿಯಾದ ವೇಗ ಹಾಗೂ ನಿಯಂತ್ರಣ ತಪ್ಪಿದ ಹಿನ್ನಲೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಹೊರ ವಲಯ ಎಲ್ಲೆಮಾಳ ಸಮೀಪ ನಡೆದಿದೆ.

ಎಲ್ಲೆಮಾಳದ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕೆಂಗೇರಿ ಮೂಲದ ಪಲ್ಸರ್ ಚಾಲಕ ಸಾವನ್ನಪಿದ್ದು, ಮತ್ತೊಬ್ಬ ಸವಾರ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ಹಿಂದಿನ ಲೇಖನನೆಗಡಿಯ ಬಗ್ಗೆ ಜನರಲ್ಲಿ ಊಹಾ ಪೋಹಗಳು- ಕಲ್ಪನೆಗಳು
ಮುಂದಿನ ಲೇಖನ“ಬಯಲು ಸೀಮೆ” ಚಿತ್ರ ತೆರೆಗೆ