ಮಂಡ್ಯ: ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಕಬ್ಬು ಸುಟ್ಟು ಕರಕಲಾಗಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಆಲಂಬಾಡಿ ಕಾವಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಶ್ವನಾಥ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸುಮಾರು 1.35 ಎಕರೆಯಲ್ಲಿ ಹಾಕಲಾಗಿದ್ದ 40ಕ್ಕೂ ಹೆಚ್ಚು ಟನ್ ಕಬ್ಬು ನಾಶವಾಗಿದ್ದು, ರೈತನ ಕೈಗೆ ಬಂದಿದ್ದ ಫಸಲು ಬೆಂಕಿಗೆ ಆಹುತಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬೆಳೆ ಕಳೆದುಕೊಂಡು ರೈತ ಕಂಗಾಲಾಗಿದ್ದು, ಪರಿಹಾರಕ್ಕಾಗಿ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಾನೆ.
ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದೆ ಜಿಟಿ ಮಾಲ್ ಮಾಲ್
ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ 28,560 ಕ್ಯೂಸೆಕ್ ನೀರು ಬಿಡುಗಡೆ
ವಿದ್ಯಾಧೀಶತೀರ್ಥ ಶ್ರೀಗಳಿಂದ ಅವರಿಂದ ಸಹಸ್ರಾರು ಭಕ್ತರಿಗೆ ಮುದ್ರಾಧಾರಣೆ
ಭಾರತ ಅಂಚೆ ಕಚೇರಿ ನೇಮಕಾತಿ 44,228 ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಕೆ. ದೀಪಕ್ ಆಯ್ಕೆ
ಇದು ನೋಡಿ ಸಾರ್ಥಕ ವೃತ್ತಿ, ಇವರಿಗೂ ಇರಲಿ ಒಂದು ಮೆಚ್ಚುಗೆ
ಕುವೆಂಪುನಗರ ಹೊಸ ಕೋರ್ಟ್ ಮುಂದೆ ವಕೀಲರೊಬ್ಬರು ಕಕ್ಷಿದಾರರಿಗೆ ಅಲ್ಲೇ ಮಾಡಿದ್ದಾರೆ..
ಚಾಮರಾಜನಗರ ಜಿಲ್ಲೆಯ ಬರಚುಕ್ಕಿಯ ತುಂಬಿಹರಿಯುತ್ತಿರುವ ಅದ್ಭುತ ದೃಶ್ಯ.
ಮೈಸೂರಿನ ಉರುಗತಗ್ನ ಸ್ನೇಕ್ ಶ್ಯಾಮ್ ರವರನ್ನು ಸನ್ಮಾನಿಸಲಾಯಿತು.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.