ಮನೆ ರಾಜ್ಯ ಮೈಸೂರು: ನಗರ ಪೊಲೀಸರಿಂದ ಸಂಕಲ್ಪ ನಡಿಗೆ

ಮೈಸೂರು: ನಗರ ಪೊಲೀಸರಿಂದ ಸಂಕಲ್ಪ ನಡಿಗೆ

0

ಮೈಸೂರು(Mysuru): 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರ ಪೊಲೀಸ್ ವತಿಯಿಂದ ಸಂಕಲ್ಪ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ಪಂಜಿನ ಕವಾಯಿತು ಮೈದಾನದಿಂದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಂಕಲ್ಪ ನಡಿಗೆ ಸಾಗಿತು.

ನಡಿಗೆಯಲ್ಲಿ ಪೊಲೀಸ್ ಇಲಾಖೆಯ ಹಿರಿಯ ಸಿಬ್ಬಂದಿಗಳು ಕುದುರೆಗಳ ಮೂಲಕ ಸುವರ್ಣ ಧ್ವಜ ಹಿಡಿದು ಸಾಗಿದರು.

ಹಿಂದಿನ ಲೇಖನಕಾರಾಗೃಹದ ಕೈದಿಗೆ ಚಿಕನ್ ಪೀಸ್ ನಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮುಂದಿನ ಲೇಖನಸ್ವಾತಂತ್ರ್ಯದ ಅಮೃತ ಮಹೋತ್ಸವ: ಮನೆಗಳಲ್ಲಿ ತಿರಂಗಾ ಹಾರಿಸಿದ ಸಚಿವರು