ಮನೆ ಅಪರಾಧ ಅಂಜಲಿ‌ ಅಂಬಿಗೇರ ಹಂತಕನನ್ನು ಬಂಧಿಸಿದ ಪೊಲೀಸರು

ಅಂಜಲಿ‌ ಅಂಬಿಗೇರ ಹಂತಕನನ್ನು ಬಂಧಿಸಿದ ಪೊಲೀಸರು

0

ಹುಬ್ಬಳ್ಳಿ: ಅಂಜಲಿ‌ ಅಂಬಿಗೇರ ಹಂತಕನನ್ನು ಗುರುವಾರ ತಡರಾತ್ರಿ‌ ಬಂಧಿಸಲಾಗಿದೆ.

Join Our Whatsapp Group

ಹಂತಕ ಗಿರೀಶ ಸಾವಂತನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ. ದಾವಣಗೆರೆಯಲ್ಲಿ ರೈಲು ಹತ್ತುವಾಗ ಜಾರಿ ಬಿದ್ದು ಗಾಯಗೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಗಾಯಗೊಂಡ ಹಂತಕನನ್ನು ಬಂಧಿಸಿದ ಪೊಲೀಸರು ಹುಬ್ಬಳ್ಳಿಗೆ ಕರೆತಂದು‌ ಕಿಮ್ಸ್ ದಾಖಲು ಮಾಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಹು.ಧಾ. ಮಹಾನಗರ ಪೊಲೀಸ್ ಆಯುಕ್ತೆ ಭೇಟಿ ನೀಡಿ ವೈದ್ಯರೊಂದಿಗೆ ಆತನ ಆರೋಗ್ಯ ಬಗ್ಗೆ ಮಾಹಿತಿ ಪಡೆದರು.

ಹಿಂದಿನ ಲೇಖನಗುಂಡೇಟಿನಿಂದ ಯುವಕ ಸಾವು: ಹಲವು ಶಂಕೆ
ಮುಂದಿನ ಲೇಖನಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ