ಮನೆ ರಾಜ್ಯ ಜೂನ್ 13 ರಂದು ರಾಜ್ಯಕ್ಕೆ ರಾಮನಾಥ್ ಕೋವಿಂದ್

ಜೂನ್ 13 ರಂದು ರಾಜ್ಯಕ್ಕೆ ರಾಮನಾಥ್ ಕೋವಿಂದ್

0

ಬೆಂಗಳೂರು (Bengaluru): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೂನ್  13 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.

ರಾಷ್ಟ್ರಪತಿ  ರಮನಾಥ್ ಕೋವಿಂದ್ ಅವರು ಜೂ.16 ರಂದು ಬೆಂಗಳೂರು ತಲುಪಲಿದ್ದಾರೆ.  ನಂತರ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅಂದು ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಜೂನ್ 14  ರಂದು,  ಮಂಗಳವಾರ ಬೆಳಿಗ್ಗೆ, ಬೆಂಗಳೂರಿನ ಕನಕಪುರ ರಸ್ತೆ ಸಮೀಪದ ದೊಡ್ಡಕಲ್ಲಸಂದ್ರದ  ವೈಕುಂಠ ಬೆಟ್ಟದಲ್ಲಿ ತಿರುಪತಿ ತಿರುಮಲ ದೇವಾಲಯವನ್ನು ಹೋಲುವ ಇಸ್ಕಾನ್ ದೇಗುಲದ ಲೋಕಾರ್ಪಣಾ ಸಮಾರಂಭದಲ್ಲಿ  ರಾಷ್ಟ್ರಪತಿ ರಮನಾಥ್ ಕೋವಿಂದ್ ಭಾಗವಹಿಸಲಿದ್ದಾರೆ.  ಅಲ್ಲದೆ, ಅದೇ ಮಧ್ಯಾಹ್ನ ಅವರು ದೆಹಲಿಗೆ ವಾಪಸ್ ತೆರಳಲಿದ್ದಾರೆ.