ನೆನಪಿನ ಶಕ್ತಿ ಕಡಿಮೆ ಇರುವುದು, ಏಕಾಗ್ರತೆ ಇಲ್ಲದಿರುವುದು, ಕಲಿಯುವಿಕೆಯಲ್ಲಿ ಹಿಂದುಳಿದಿರುವುದು, ಮಾನಸಿಕ ಒತ್ತಡದಿಂದ ಬಳಲುತ್ತಿರುವುದು, ಯಾವಾಗಲೂ ಆತಂಕದಿಂದ ಕೂಡಿರುವುದು, ಇಂತಹ ಸಮಸ್ಯೆಗಳಿಗೆ ಎಂದು ಈ ಕಿಟ್ ತಯಾರಾಗಿದೆ.
ಈ ಕಿಟ್ ನಲ್ಲಿ ಮೂರು ಡಬ್ಬಿಗಳು ಇರುತ್ತದೆ. 1. ಸ್ಮೃತಿ ಹಿಲ್ಸ್ (60 ಮಾತ್ರೆಗಳು) 2. ಬ್ರಾಹ್ಮಿಹಿಲ್ಸ್ (60 ಮಾತ್ರೆಗಳು), ಶಂಕಪುಷ್ಠಿ ಹಿಲ್ಸ್(60 ಮಾತ್ರೆ)
ಸ್ಮೃತಿ ಹಿಲ್ಸ್ ನಲ್ಲಿ ಬ್ರಾಹ್ಮಿ, ಜ್ಯೋತಿಷ್ಮತಿ, ಬಜೆ, ಶಂಕಪುಷ್ಠಿ, ಒಂದೆಲಗ, ಅಮೃತ ಬಳ್ಳಿ, ಸತ್ವಗಳಿದ್ದು, ದನದ ಹಾಲು ಮತ್ತು ತುಪ್ಪದಲ್ಲಿ ಸಂಸ್ಕರಿಸಲಾಗಿದೆ.
ಬಳಸುವ ವಿಧಾನ : ಸ್ಮೃತಿ ಹಿಲ್ಸ್ ಸಾಫ್ಟ್ ಕ್ಯಾಪ್ಸುಲ್ ನನ್ನು ದಿನದಲ್ಲಿ ಒಂದು ಸಲ ಎರಡರಂತೆ ಬ್ರಾಹ್ಮಿಹಿಲ್ಸ್ ಮತ್ತು ಶಂಕಪಷ್ಪಿ ಹಿಲ್ಸ್ ಕ್ಯಾಪ್ಸುಲ್ ಗಳನ್ನು ದಿನದಲ್ಲಿ ಎರಡು ಸಲ ತಲಾ ಒಂದರಂತೆ ತೆಗೆದುಕೊಳ್ಳಬಹುದು.
ಆರ್ಸೋ ಹಿಲ್ಸ್ ಕಿಟ್ :-
ಮೂಲವ್ಯಾಧಿಯಿಂದ ಬಳಲುತ್ತಿರುವವರಿಗಾಗಿ ಈ ಕಿಟ್ ತಯಾರಾಗಿದೆ…
ಇದರಲ್ಲಿ ಮೂರು ಡಬ್ಬಿಗಳು ಇರುತ್ತದೆ. 1. ಅಸ್ರೋ ಹಿಲ್ಸ್ (60 ಮಾತ್ರೆಗಳು) 2. ತ್ರಿಪಲ ಹಿಲ್ಸ್ (60ಮಾತ್ರಗಳು) 3.ಗುಗ್ಗುಳು ಹಿಲ್ಸ್ (60 ಮಾತ್ರೆಗಳು)
ಅಸರೋ ಹಿಲ್ಸ್ ನಲ್ಲಿ ಸುವರ್ಣಗೆಡ್ಡೆ, ನಾಗಕೇಸರ, ಶುದ್ದ ಟಂಕಣ, ತ್ರಿಫಲ, ವಿಡಂಗ, ಚಿತ್ರಕ, ಸೇಣಬು ಮತ್ತು ಸರಪಂಕ ತತ್ವಗಳಿರುತ್ತದೆ…
ಬಳಸುವ ವಿಧಾನ : ಈ ಮೂರು ಡಬ್ಬಿ ಗಳಲ್ಲಿರುವುದನ್ನು ದಿನದಲ್ಲಿ ಎರಡು ಸಲದಂತೆ ತಲ ಒಂದೊಂದು ತೆಗೆದುಕೊಳ್ಳಬಹುದು.
ಪ್ರಾಸ್ ಕೇರ್ ಹೀಲ್ಸ್ ಕಿಟ್ :-
ಅತ್ಯಧಿಕ ಪುರುಷರನ್ನು ಕಾಡುವ ಪ್ರಾಸ್ಟೇಟ್ ಸಮಸ್ಯೆಗೆ ಪರಿಹಾರ ನೀಡುವ ಕಿಟ್ಟಿದ್ದು. ಪ್ರಾಸ್ಟೇಟ್ ಗಾತ್ರವನ್ನು ಸಮತೋಲನದಲ್ಲಿ ಇರಿಸಿ, ಲೈಂಗಿಕ ಅಂಗಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಿ ಸರಿಯಾಗಿ ಮೂತ್ರ ವಿಸರ್ಜನೆ ಆಗುವಂತೆ ಮಾಡುವ ಗಿಡಮೂಲಿಕೆಗಳನ್ನು ಈಕಿಟ್ಟು ಒಳಗೊಂಡಿದೆ. ಜನನಾಂಗ ಮೂತ್ರಜನಕಾಂಗ ಮತ್ತು ಮೂತ್ರಪಿಂಡ ಈ ಮೂರು ಅಂಗಾಂಗಗಳ ಆರೋಗ್ಯವನ್ನು ಕಾಪಾಡುತ್ತದೆ….
ಈ ಕಿಟ್ ನಲ್ಲಿ ಮುರು ಡಬ್ಬಿಗಳು ಇರುತ್ತದೆ : ಪ್ರಾಸ್ ಕೇರ್ ಹಿಲ್ಸ್ (60 ಮಾತ್ರೆಗಳು) ಗೋಕ್ಷುರ ಹಿಲ್(60 ಕ್ಯಾಪ್ಸುಲ್ ಗಳು)….
ಪ್ರಾಸ್ ಕೇರ್ ಹಿಲ್ಸ್ ನಲ್ಲಿ ಷಷಾಣಭೇದ, ಶುದ್ಧಗುಗ್ಗುಳು, ಗೋಕ್ಷುರ, ವರುಣ, ಪುನರ್ನವ, ಕಾಚನಾರ, ಅಶ್ವಗಂಧದ ಸತ್ವಗಳಿರುತ್ತದೆ.
ಬಳಸುವ ವಿಧಾನ : ಈ ಮೂರು ಡಬ್ಬಿ ಗಳಲ್ಲಿರುವುದನ್ನು ದಿನದಲ್ಲಿ ಎರಡು ಸಲದಂತೆ ತಲಾ ಒಂದನ್ನು ತೆಗೆದುಕೊಳ್ಳುವುದು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.