ಅರುಣೋದಯಸಂಕಾಶಂ ನೀಲಕುಂಡಲಧಾರಣಂ |
ನೀಲಾಂಬರಧರಂ ದೇವಂ ವಂದೇಽಹಂ ಬ್ರಹ್ಮನಂದನಮ್ || ೧ ||
ಚಾಪಬಾಣಂ ವಾಮಹಸ್ತೇ ಚಿನ್ಮುದ್ರಾಂ ದಕ್ಷಿಣಕರೇ |
ವಿಲಸತ್ಕುಂಡಲಧರಂ ವಂದೇಽಹಂ ವಿಷ್ಣುನಂದನಮ್ || ೨ ||
ವ್ಯಾಘ್ರಾರೂಢಂ ರಕ್ತನೇತ್ರಂ ಸ್ವರ್ಣಮಾಲಾವಿಭೂಷಣಂ |
ವೀರಾಪಟ್ಟಧರಂ ದೇವಂ ವಂದೇಽಹಂ ಶಂಭುನಂದನಮ್ || ೩ ||
ಕಿಂಕಿಣ್ಯೋಡ್ಯಾನ ಭೂತೇಶಂ ಪೂರ್ಣಚಂದ್ರನಿಭಾನನಂ |
ಕಿರಾತರೂಪ ಶಾಸ್ತಾರಂ ವಂದೇಽಹಂ ಪಾಂಡ್ಯನಂದನಮ್ || ೪ ||
ಭೂತಭೇತಾಳಸಂಸೇವ್ಯಂ ಕಾಂಚನಾದ್ರಿನಿವಾಸಿತಂ |
ಮಣಿಕಂಠಮಿತಿ ಖ್ಯಾತಂ ವಂದೇಽಹಂ ಶಕ್ತಿನಂದನಮ್ || ೫ ||
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.