ಬೆಂಗಳೂರು: ನಗರದ 17 ಅಧಿಕಾರಿಗಳು ಸೇರಿದಂತೆ ರಾಜ್ಯದ 45 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಸೋಮವಾರ ಆದೇಶ ಹೊರಡಿಸಿದೆ
ವರ್ಗಾವಣೆಯಾದವರು:
ಎಂ.ಎಚ್. ಮಂಜುನಾಥ್ ಚೌಧರಿ; ಸಿಸಿಬಿ, ಸಿ. ಬಾಲಕೃಷ್ಣ; ಕಬ್ಬನ್ಪಾರ್ಕ್ ಉಪವಿಭಾಗ, ಶಿವಾನಂದ್ ಎಚ್. ಚಲವಾದಿ; ಹಲಸೂರು ಗೇಟ್, ವಿ. ನಾರಾಯಣಸ್ವಾಮಿ; ಜಯನಗರ, ಎಚ್. ಕೃಷ್ಣಮೂರ್ತಿ; ಮಲ್ಲೇಶ್ವರ, ಪ್ರಿಯದರ್ಶಿನಿ ಸಾಣಿಕೊಪ್ಪ; ಮಾರತ್ತಹಳ್ಳಿ, ಕೆ.ವಿ. ಶ್ರೀಧರ್; ಬಿಎಂಟಿಎಫ್, ಎಂ. ಮುರುಗೇಂದ್ರಯ್ಯ; ಸಂಪಿಗೆಹಳ್ಳಿ, ಕಿಶೋರ್ ಭರಣಿ; ಬೆಂಗಳೂರು ಸಂಚಾರ ಪೂರ್ವ, ಕೆ.ಎಸ್. ನಾಗರಾಜ್; ಸಂಚಾರ ಈಶಾನ್ಯ, ಎನ್. ಚಂದನ್ಕುಮಾರ್; ವಿಜಯನಗರ, ಕೆ.ಎಸ್. ಪುಟ್ಟಮ್ಮ; ಸಂಚಾರ ಪಶ್ಚಿಮ, ಜಿ. ಅನುಷಾ; ಬೆಸ್ಕಾಂ, ಡಿ.ಎಸ್. ರಾಜೇಂದ್ರ; ಕರ್ನಾಟಕ ಲೋಕಾಯುಕ್ತ, ಜಿ. ವನಿತಾ; ಹೈಕೋರ್ಟ್ ವಿಚಕ್ಷಣಾ ದಳ, ಆರ್. ಪ್ರಕಾಶ್; ಶೇಷಾದ್ರಿಪುರ, ಮೇರಿ ಶೈಲಜಾ; ಯಶವಂತಪುರ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.