ಮನೆ ರಾಜ್ಯ ಶ್ರೀ ವಾಸುತನಯ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

ಶ್ರೀ ವಾಸುತನಯ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

0

ಮೈಸೂರು(Mysuru): ಶ್ರೀ ವಾಸುತನಯ ಸೌಹಾರ್ದ ಸಹಕಾರಿ ಸಂಘ ಉದ್ಘಾಟನಾ ಕಾರ್ಯಕ್ರಮ ಹಾಗೂ 2022 -23 ನೇ ಸಾಲಿನ  ಪ್ರಥಮ ಸರ್ವ ಸದಸ್ಯರ ಮಹಾಸಭೆ ನಡೆಯಿತು.

ಮೈಸೂರಿನ ವಿವಿ ಮೊಹಲ್ಲಾದಲ್ಲಿ ಸ್ಥಾಪನೆಯಾಗಿರುವ ಸಹಕಾರಿ ಸಂಘವನ್ನು ಯೋಗ ಶಿಕ್ಷಕರಾದ ರಾಜ್ ಗೋಪಾಲ್ ಉದ್ಘಾಟಿಸಿದರು.

ಸಂಘದಲ್ಲಿ ಸುಮಾರು 80 ಜನ ಸದಸ್ಯರಿದ್ದು ಗೋಪಾಲಕೃಷ್ಣ ನಾಯಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಂಜುನಾಥ್. ಡಿ,ಮನೋರಂಜನಿ, ಡಾ.ಹರೀಶ್. ರಮೇಶ್ , ಶ್ರೀಕಂಠಪ್ಪ, ಅಶೋಕ್ ವಿ ನಾಯಕ್, ಗಿರೀಶ್, ಶೋಭಾ ನಿರ್ದೇಶಕರಾಗಿ ಸ್ಥಾನ ಪಡೆದಿದ್ದಾರೆ.