ಮನೆ ರಾಜ್ಯ 53 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಹಲವರಿಗೆ ಮುಂಬಡ್ತಿ

53 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಹಲವರಿಗೆ ಮುಂಬಡ್ತಿ

0

53 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಮುಂಬಡ್ತಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಲೋಕ್ ಮೋಹನ್ ಅಗ್ನಿ ಶಾಮಕ ಇಲಾಖೆಯ ಡಿಜಿಪಿಯಾಗಿ, ಪ್ರತಾಪ್ ರೆಡ್ಡಿ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ಹಾಗೂ ಬೆಂಗಳೂರು ಕಮಿಷನರ್ ಆಗಿ ಮುಂದುವರಿಕೆ ಹಾಗೂ ಪಂಕಜ್ ಕುಮಾರ್ ಠಾಕೂರ್ ದೆಹಲಿಯ ಇಂಟೆಲಿಜೆನ್ಸ್ ಬ್ಯೂರೋ ಜಂಟಿ ನಿರ್ದೇಶಕರಾಗಿ ಮುಂಬಡ್ತಿ ನೀಡಲಾಗಿದೆ.

ವರ್ಗಾವಣೆ ಹಾಗೂ  ಮುಂಬಡ್ತಿ ಪಡೆದ ಅಧಿಕಾರಿಗಳು

  • ಮನೀಶ್ ಎಡಿಜಿಪಿ ಬಂಧಿಖಾನೆ.
  • ಸೌಮೆಂದು ಮುಖರ್ಜಿ, ಎಡಿಜಿಪಿ, ಕಂಪ್ಯೂಟರ್ ವಿಂಗ್.
  • ಚಂದ್ರಶೇಖರ್ ಹೆಚ್ಚುವರಿ ಪೊಲೀಸ್ ಆಯುಕ್ತ ಪೊಲೀಸ್ ಪೂರ್ವ ವಲಯ
  • ಸತೀಶ್ ಕುಮಾರ್ ಐಜಿಪಿ ಕಲ್ಬುರ್ಗಿ
  • ಅಭಿಷೇಕ್ ಘೋಯಲ್, ಐಜಿಪಿಯಾಗಿ ಮುಂಬಡ್ತಿ
  • ರಮಣ್ ಗುಪ್ತಾ, ಐಜಿಪಿ, ಬೆಳಗಾವಿ ವಲಯ
  • ಕೌಶಲೇಂದ್ರ ಕುಮಾರ್, ಐಜಿಪಿಯಾಗಿ ಮುಂಬಡ್ತಿ
  • ರವಿಕಾಂತೇಗೌಡ, ಐಜಿಪಿ ವಲಯ
  • ಸಿದ್ದರಾಮಪ್ಪ ಐಜಿಪಿಯಾಗಿ ಮುಂಬಡ್ತಿ
  • ಬಿ.ಎಸ್.ಲೋಕೇಶ್ ಕುಮಾರ್, ಐಜಿಪಿಯಾಗಿ ಮುಂಬಡ್ತಿ
  • ಕೆ.ಟಿ.ಬಾಲಕೃಷ್ಣ ಐಜಿಪಿಯಾಗಿ ಮುಂಬಡ್ತಿ