ಮನೆ ಸುದ್ದಿ ಜಾಲ ಶ್ರೀ ಸಿದ್ದೇಶ್ವರ ಸ್ವಾಮೀಜಿ ಗುಣಮುಖರಾಗಲೆಂದು ಪ್ರಾರ್ಥಿಸಿ ಎಂ ಕೆ ಸೋಮಶೇಖರ್ ವಿಶೇಷ ಪೂಜೆ

ಶ್ರೀ ಸಿದ್ದೇಶ್ವರ ಸ್ವಾಮೀಜಿ ಗುಣಮುಖರಾಗಲೆಂದು ಪ್ರಾರ್ಥಿಸಿ ಎಂ ಕೆ ಸೋಮಶೇಖರ್ ವಿಶೇಷ ಪೂಜೆ

0

ಮೈಸೂರು: ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ ಎಂ ಕೆ ಸೋಮಶೇಖರ್ ಅಭಿಮಾನಿಗಳು ಹಾಗೂ ವೀರಶೈವ ಮುಖಂಡರಿಂದ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು.

ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್, ಮುಖಂಡರಾದ ರವಿಶಂಕರ್, ವಿಜಯ್ ಕುಮಾರ್, ಶಿವಕುಮಾರ್,ವಿನಯ್ ಕುಮಾರ್ ಜೆ.ರಾಜೇಂದ್ರ,ಮಹದೇವಸ್ವಾಮಿ, ಪ್ರತಾಪ್(ಗಣೇಶ್), ರಾಕೇಶ್, ಸೋಮು ಸರಗೂರು, ಲೋಕೇಶ್, ಮನುನಾಯಕ್, ಫಾರುಖ್, ನಾಸೀರ್, ಪ್ರಶಾಂತ್(ಕಾರ್ಗಿಲ್), ರಮೇಶ್(ಎಲೆಕ್ಟ್ರಿಕ್), ಶಾದಿಖ್ ಉಲ್ಲಾ ರೆಹಮಾನ್, ರಾಘವೇಂದ್ರ(ಮೊಟ್ಟೆ), ಮನು(ಬುಲೆಟ್), ಮರಿಯಣ್ಣ, ನಂಜುಂಡಸ್ವಾಮಿ(ಆಟೋ) ಮತ್ತಿತರರು ಉಪಸ್ಥಿತರಿದ್ದರು.