ಮನೆ ಸುದ್ದಿ ಜಾಲ ಶ್ರೀರಂಗಪಟ್ಟಣ:ದಸರಾ ಬನ್ನಿ ಮಂಟಪಕ್ಕೆ ಭೇಟಿ

ಶ್ರೀರಂಗಪಟ್ಟಣ:ದಸರಾ ಬನ್ನಿ ಮಂಟಪಕ್ಕೆ ಭೇಟಿ

0

Join Our Whatsapp Group

ಶ್ರೀರಂಗಪಟ್ಟಣ: ಕಿರಂಗೂರು ಬನ್ನಿ ಮಂಟಪಕ್ಕೆ ಜಿಲ್ಲಾಧಿಕಾರಿ ಹಾಗೂ ಶಾಸಕರೊಂದಿಗೆ ಇತರ ಅಧಿಕಾರಿಗಳು ಭೇಟಿ ನೀಡಿ ಮುಂಬರುವ ದಿನಗಳಲ್ಲಿ ನಡೆಸಲಾಗುವ ದಸರಾ ಕುರಿತು ಮಂಟಪವನ್ನು ದುರಸ್ಥಿ ಮಾಡಿಸಿ ಉನ್ನತ್ತೀಕರಣಗೊಳಿಸುವ ಬಗ್ಗೆ  ಸ್ಥಳ ಪರಿಶೀಲಿಸಿ ಚರ್ಚೆ ನಡೆಸಿದರು.

ಕಿರಂಗೂರು ವೃತ್ತದ ಬಳಿ ಇರುವ  ನೂತನ ನಾಡ ಕಚೇರಿ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಯಿತು. ಶ್ರೀರಂಗಪಟ್ಟಣ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ನೇತೃತ್ವದಲ್ಲಿ ಮೊಗರಹಳ್ಳಿ ಗ್ರಾಮದ ಅನಧಿಕೃತ ಜಾಗ ಒತ್ತುವರಿ ಕುರಿತ ಸಭೆ ಹಾಗೂ ಮೊಗರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ತಂಡ ಜಾಗ ಒತ್ತುವರಿ ಸ್ಥಳ ಪರಿಶೀಲನೆ.