ಪೃಥ್ವಿ (ನೆಲ) ನಾರಾ(ನೀರು), ತೇಜಸ್ಸು(ಬೆಳಕು), ವಾಯು(ಗಾಳಿ), ಆಕಾಶ, ಇಂದ್ರಿಯಗಳಿಗೆ ಗೋಚರವಾದ ಚೈತನ್ಯಶಕ್ತಿ ಎಂಬ ಆರು ಧಾತುವರ ಸಂಯೋಗದಿಂದ ಬ್ರಹ್ಮಾಂಡವು ಏರ್ಪಡುತ್ತಿದೆ.
ಈ ಆರರಲ್ಲೂ ಮೊದಲನೆಯದಾದ ಪೃಥ್ವಿ ಎಲ್ಲಕ್ಕಿಂತ ಸ್ಥೂಲವಾದುದು. ಆಕಾಶವು ಚೈತನ್ಯ ಶಕ್ತಿಯು ಸರ್ವವ್ಯಾಪಕವಾದುದು. ಶಬ್ದವು ಆಕಾಶಕ್ಕೆ ವ್ಯಕ್ತವಾದ ಗುಣ. ಅದು ಬ್ರಹ್ಮವೆಂದು ವ್ಯವಹಾರಿಸಲ್ಪಡುತ್ತಿದೆ. ಶಬ್ದದಲ್ಲಿ ಅನಾಹತ, ಅಹತಗಳೆಂದು ಎರಡು ವಿಧಗಳಿವೆ.
ಅನಾಹತವಾದಂತಹ ಮೂಲ ನಾದವನು ಅಹತವಾದಾಗ ಶಬ್ದ ಪರಮಾಣುಗಳಾಗಿ ಸಂಯೋಗವನ್ನು ಹೊಂದುತ್ತದೆ. ಗಾಳಿಯಿಲ್ಲದೆ ನಿಶ್ಚಲವಾಗಿರುವ ಸಮಯದಲ್ಲಿ ಸಮುದ್ರದ ನೀರು ಆರು ಗಡದೆ ಇದ್ದು ಅಲುಗಾಡದೇಯಿದ್ದು ಗಾಳಿ ಬಂದಾಗ ಅಲೆಗಳು ಹುಟ್ಟುವಂತೆಯೇ ನಿಶ್ಚಲವಾದ ಅನಾಹುತದಲ್ಲಿ ಈಶ್ವರ ಕರ್ಮವೆಂಬ ನಿಯತ್ತ ಕಾರಣದಿಂದ ಸೂಕ್ಷ್ಮವಾದ ತರಂಗಗಳು ಹುಟ್ಟಿ ಶಬ್ದವು ಅಹತವಾಗಿ ಬದಲಾಗುತ್ತದೆ. ಆಗ ಆಕಾಶ ಪರಮಾಣುಗಳು ಸಂಯೋಗ ಹೊಂದಿ ಶಬ್ದ ಪರಮಾಣುಗಳು ಏರ್ಪಡುತ್ತದೆ ಆಕಾಶ ತತ್ವದಲ್ಲಿ ಶಬ್ದ ಸ್ವರೂಪವ…
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.