ಮನೆ ರಾಜ್ಯ ಗೋಬಿ ಮಂಚೂರಿ ವ್ಯವಹಾರದಲ್ಲಿ ನಷ್ಟ: ಯುವಕ ಆತ್ಮಹತ್ಯೆ

ಗೋಬಿ ಮಂಚೂರಿ ವ್ಯವಹಾರದಲ್ಲಿ ನಷ್ಟ: ಯುವಕ ಆತ್ಮಹತ್ಯೆ

0

ಮೈಸೂರು: ಗೋಬಿ ಮಂಚೂರಿ ವ್ಯವಹಾರದಲ್ಲಿ ತೀವ್ರ ನಷ್ಟ ಅನುಭವಿಸಿದ ಹಿನ್ನಲೆ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿ ನಡೆದಿದೆ.

ಸೂರ್ಯಕುಮಾರ್(25) ಮೃತ ದುರ್ದೈವಿ.

ವ್ಯಾಪಾರದಲ್ಲಿ ನಷ್ಟ ಅನುಭಿಸಿದ ಸೂರ್ಯಕುಮಾರ್ ಸಾಲಗಾರನಾಗಿದ್ದನೆಂದು ಹೇಳಲಾಗಿದೆ.

ಈ ಕುರಿತಂತೆ ವಿಧ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.