ಬೆಂಗಳೂರು: ಲೋಕಸಭಾ ಚುನಾವಣೆ ನಿಮಿತ್ತ ಪಿಎಸ್ ಐ ಮತ್ತು ಆರ್ ಎಸ್ ಐ(ಡಿಎಆರ್/ಸಿಎಆರ್) ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಮೈಸೂರು ಅಧಿಕಾರಿಗಳ ಮಾಹಿತಿ ಇಂತಿದೆ:
ಕವಲಂದೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಸಿದ್ದರಾಜು, ಜಯಪುರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಸಿ.ಜಯರಾಮ್, ಬಿಳಿಕೆರೆ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಿ.ಮಹದೇವ, ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಕೆ.ವಿಜಯ್ ಕುಮಾರ್, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಹೆಚ್.ಬಿ ಮಾದೇಗೌಡ, ನಂಜನಗೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಚಂದ್ರಶೇಖರ, ನರಸಿಂಹರಾಜ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಎನ್.ಶಿವಶಂಕರಪ್ಪ, ಬಿಳಿಕೆರೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಚಂದ್ರಪ್ಪ, ಹೆಬ್ಬಾಳ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಕೆ.ಎಸ್ ಭಾಸ್ಕರ್, ತಲಕಾಡು ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಉಮಾಪತಿ, ಟಿ.ನರಸೀಪುರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎನ್.ಚಲುವರಾಜು, ಎಂ.ಬಿ.ಮಂಜುನಾಥ್, ಇಲವಾಲ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಎಸ್ ಕುಮುದ, ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕೆ.ಬಿ.ಅಚ್ಚಮ್ಮ, ಹುಣಸೂರು ಪಟ್ಟಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಹೆಚ್.ಎಸ್ ರವಿ, ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ (ಅಪರಾಧ) ಪ್ರಭಾರ ಪಿಎಸ್ ಆಗಿ ಎಂ.ಎನ್.ಶಿವಲಿಂಗ, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಹೆಚ್.ವಿ ಚಂದ್ರಶೇಖರ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕೆ.ಹೆಚ್.ಭಾರತಿ, ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಟಿ.ಎಂ.ಕಾವೇರಪ್ಪ, ಹೆಚ್.ಸಿ.ಸುಬ್ರಮಣ್ಯ, ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕೆ.ಎನ್.ಕೇಶವಮೂರ್ತಿ, ಪ್ರಭಾರ ಪಿಎಸ್ ಐ ಆಗಿ ಚಿಕ್ಕ ಹುಚ್ಚೇಗೌಡ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಮಹದೇವ, ಬನ್ನೂರು ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಸ್.ಬಿ.ಮೋಹನ್ ಕುಮಾರ್, ವರುಣ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಕೆ.ರಘುಪ್ರಕಾಶ್, ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಿ.ಜೆ.ರವಿ, ಹಿರಿಸಾವೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಶ್ರೀಧರಸ್ವಾಮಿ, ಆಲನಹಳ್ಳಿ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ ಸಿದ್ದರಾಜು, ಮಹಿಳಾ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕಮಲಾಕ್ಷಿ, ಬನ್ನೂರು ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಟಿ.ರಮೇಶ್, ಕೆ.ಆರ್.ನಗರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಕೆ.ರಾಮಣ್ಣ, ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಎಲ್ ಜೆ ಜಮೀರ್ ಅಹಮ್ಮದ್, ಕೃಷ್ಣರಾಜ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಎಸ್ ಲೋಕೇಶ್, ಹುಣಸೂರು ಪಟ್ಟಣ ಪೊಲೀಸ್ ಠಾಣೆಗೆ (ಕಾನೂನು & ಸುವ್ಯವಸ್ಥೆ) ಪಿಎಸ್ ಐ ಆಗಿ ಟಿ.ಎಂ ತಾಜುದ್ದೀನ್, ಅಂತರಸಂತೆ ಪೊಲೀಸ್ ಠಾಣೆಗೆ (ಕಾನೂನು & ಸುವ್ಯವಸ್ಥೆ) ಪಿಎಸ್ ಐ ಆಗಿ ಹನುಮಂತ ಉಪ್ಪಾರ್, ಸರಗೂರು ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಎಂ.ಸಿ.ಮಧು, ಬೈಲಕುಪ್ಪೆ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಜಿ.ಜಿತೇಂದ್ರ ಕುಮಾರ್, ಸರಸ್ವತಿಪುರಂ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಶಿವನಗೌಡ ಜಿ ಪಾಟೀಲ್, ಬಿಳಿಕೆರೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಶಾಂತಲಿಂಗಯ್ಯ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ವಿ.ಅಚ್ಯುತನ್, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ನಂಜಪ್ಪ, ಮಹಿಳಾ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಟಿ.ಹೆಚ್.ಸುಗುಣಾವತಿ, ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಮಲ್ಲಿಕಾರ್ಜುನ, ಡಿಸಿಆರ್ ಬಿ ಪ್ರಭಾರ ಪಿಎಸ್ ಐ ಆಗಿ ಹೆಚ್.ಎನ್.ಕೋಟೇಗೌಡ, ಪಿಎಸ್ ಐ ಆಗಿ ಎಂ.ಕೆ.ತಮ್ಮೇಗೌಡ, ಟಿ.ನರಸೀಪುರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ನಂಜುಂಡರಾಜೇ ಅರಸ್, ಇಲವಾಲ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಿ.ಸುರೇಶ್, ಹುಣಸೂರು ಪಟ್ಟಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಹೆಚ್.ಕೆ.ನಿಖಿತಾ, ಸರಗೂರು ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಟಿ.ಆರತಿ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕೃಷ್ಣಕಾಂತ ಕೋಳಿ ಮತ್ತು ಡಿ.ಎ.ಆರ್ ಆಗಿ ಚಂದ್ರಯ್ಯ, ಐ.ಎಸ್.ವಿರೂಪಾಕ್ಷಗೌಡ, ಕೆ.ಬಿ.ದೇವಯ್ಯ, ಪಿ.ಎಂ.ಪರಶಿವಮೂರ್ತಿ, ರಮೇಶ್, ಮರಿಯಣ್ಣ, ಸಂತೋಷ್ ಕುಮಾರ್ ಕುಂಬಾರ, ಸಿಎ ಆರ್ ಆಗಿ ಕೆ.ಪಿ ಚಂಗಪ್ಪ, ಎಂ.ಈಶ್ವರಯ್ಯ, ಟಿ.ಎಂ.ಬೆಟ್ಟಸ್ವಾಮಿ, ಡಿ.ರಮೇಶ್, ಶಿವಾಜಿ ಅಗಸರ ಸೇರಿದಂತೆ ಒಟ್ಟು 218 ಮಂದಿ ಪಿಎಸ್ ಐ ಮತ್ತು ಆರ್ ಎಸ್ ಐ(ಡಿಎಆರ್/ಸಿಎಆರ್) ಅವರನ್ನು ವರ್ಗಾವಣೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.