ಮನೆ ಅಪರಾಧ ಶ್ರೀರಗಪಟ್ಟಣ: ಹಾಡುಹಗಲೇ ರೌಡಿಶೀಟರ್ ನ ಭೀಕರ ಹತ್ಯೆ

ಶ್ರೀರಗಪಟ್ಟಣ: ಹಾಡುಹಗಲೇ ರೌಡಿಶೀಟರ್ ನ ಭೀಕರ ಹತ್ಯೆ

0

ಮಂಡ್ಯ: ಶ್ರೀರಗಪಟ್ಟಣ ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ಹಾಡು ಹಗಲೇ ರೌಡಿಶೀಟರ್ ನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಪ್ರಜ್ವಲ್ ಅಲಿಯಾಸ್ ಪಾಪು ಕೊಲೆಯಾದ ಯುವಕ.
ಭಾನುವಾರ ಬೆಳಿಗ್ಗೆ ಸರಿಸುಮಾರು 9.30 ರ ಸಮಯದಲ್ಲಿ ರೌಡಿಶೀಟರ್ ಆದ ಪ್ರಜ್ವಲ್ ಅಲಿಯಾಸ್ ಪಾಪು ಎಂಬುವರನ್ನು ಯಾರೋ ದುಷ್ಕರ್ಮಿಗಳು ಪಾಲಹಳ್ಳಿ ಗ್ರಾಮದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡು ಪರಾರಿ ಆಗಿರುವ ಆರೋಪಿಗಳನ್ನು ಶೋಧಿಸಲು ಪೊಲೀಸರು ಮುಂದಾಗಿದ್ದಾರೆ.