ಸಾಕ್ರಟೀಸ್ ಎಂಬುವವರು ಮಹಾ ನ್ ತತ್ತ್ವಜ್ಞಾನಿ ಎಂಬುದು ಬಹುಶಃ ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿಯೊಬ್ಬರಿಗೂ ಬುದಿ ಹೇಳುತ್ತಿದ್ದರು ಆದರೆ ಅವರ ಹೆಂಡತಿಯೊಂದಿಗೆ ಸರಿ ಬಳುತ್ತಿರಲಿಲ್ಲ. ಹೆಂಡತಿಯಾದವಳು ಗಂಡ ಸಾಕ್ರಟಿಸ್ ನನ್ನು ಬೈಯದ ದಿನವೇ ಇಲ್ಲವಂತೆ.ಅದೊಂದು ದಿನ ಬೈದು ಬೈದು, ಆಯಾಸಗೊಂಡ ಆಕೆ ಕೋಪ ಕಡಿಮೆಯಾಗದೆ ಒಂದು ಬಕೆಟ್ ನೀರನ್ನು ತಂದು ಅವರ ತಲೆಯ ಮೇಲೆ ಸುರಿದುಬಿಟ್ಟಳು ಅದನ್ನು ನೋಡಿದ ಶಿಷ್ಯರೊಂದಿಗೆ ಸಂಕ್ರಾಂತಿ ಮಿಂಚು, ಗುಡುಗುಗಳಂತಹ ಮಳೆ ಸುರಿಯುವುದು ಸಹಜವೇ ತಾನೇ…..ಎಂದು ಹೇಳುತ್ತಾರೆ.
ಕೆಲವು ತಾಯಿ ತಂದೆಯರು ಇದಕ್ಕಿಂತ ಭಿನ್ನವಾಗಿರುವುದಿಲ್ಲ ಮಕ್ಕಳ ಮುಂದೆಯೇ ಹೆತ್ತವರು ಕಾಲು ಕೆರೆದು ಜಗಳಕ್ಕೆ ನಿಲ್ಲುವುದು ,ತಂದೆ ಮಗನನ್ನು ಬೇಯುತ್ತಿದ್ದರೆ ತಾಯಿ ಅಡ್ಡಬಂದು ಮಗನನ್ನು ಸಮರ್ಥಿಸಿಕೊಳ್ಳುವುದು, ಹಾಗೆಯೇ ತಾಯಿ ಮಗಳನ್ನು ದುಡಿಸುತ್ತಿದ್ದಾರೆ ತಂದೆ ಅಡ್ಡ ಬರುವುದು, ಇದರಿಂದಾಗಿ ಮಕ್ಕಳಲ್ಲಿ ತಂದೆ ತಾಯಿಯರ ಪೈಕಿ ಯಾರಾದರೂ ಒಬ್ಬರು ಬಗ್ಗೆ ನಿರ್ಲಕ್ಷ್ಯ ಭಾವನೆ ಏರ್ಪಡುತ್ತದೆ. ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ದೊಡ್ಡವರಾದ ಮೇಲೆ ತಮಗೆ ಒಳ್ಳೆಯ ಬುದ್ಧಿಗಳನ್ನು ಕಲಿಸಬೇಕೆಂದು ದಂಡಿಸುವವರೊಂದಿಗೆ ಕೂಡಾ ಹಗೆತನ,ತನ್ನನ್ನು ಹಾಡಿ ಹೊಗಳಿದವರೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾನೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.