ಮನೆ ಕಾನೂನು ವಿದ್ಯುತ್ ಲೈನ್ ಕಡಿತಕ್ಕೆ ಲಂಚ: ಲೈನ್ ಮ್ಯಾನ್ ಲೋಕಾಯುಕ್ತ ಬಲೆಗೆ

ವಿದ್ಯುತ್ ಲೈನ್ ಕಡಿತಕ್ಕೆ ಲಂಚ: ಲೈನ್ ಮ್ಯಾನ್ ಲೋಕಾಯುಕ್ತ ಬಲೆಗೆ

0

ಬೈಂದೂರು: ಮರ ಕಡಿಯುವ ಮೊದಲು ವಿದ್ಯುತ್ ಲೈನ್ ಕಡಿತಕ್ಕೆ ಲಂಚ ಪಡೆಯುತ್ತಿದ್ದ ಲೈನ್ ಮ್ಯಾನ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.

Join Our Whatsapp Group

ರಮೇಶ್ ಬಡಿಗೇರ್ ಬಂಧಿತ ಲೈನ್ ಮ್ಯಾನ್.

ಮನೆ ಪಕ್ಕದ ಮರ ಕಡಿಯಲು ಅಡ್ಡಿಯಾಗುತ್ತಿದ್ದ ವಿದ್ಯುತ್ ಲೈನ್ ಸಂಪರ್ಕ ಕಡಿತ ಮಾಡಲು ಲೈನ್ ಮ್ಯಾನ್ ರಮೇಶ್ ಎರಡು ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಹಿಂದಿನ ಲೇಖನಕೋಮಲ್ ಕುಮಾರ್ ಜನ್ಮದಿನ: ‘ಎಲಾ ಕುನ್ನಿ’ ಪೋಸ್ಟರ್​ ರಿಲೀಸ್
ಮುಂದಿನ ಲೇಖನವಾಕಿಂಗ್ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ: ಮಗು ಸೇರಿದಂತೆ ಮೂವರ ಸಾವು