ಮನೆ ರಾಜ್ಯ ಕಾಂಗ್ರೆಸ್ ನಾಯಕರದ್ದು ಆಧಾರ ರಹಿತ ಆರೋಪ: ಸಿ.ಟಿ ರವಿ

ಕಾಂಗ್ರೆಸ್ ನಾಯಕರದ್ದು ಆಧಾರ ರಹಿತ ಆರೋಪ: ಸಿ.ಟಿ ರವಿ

0

ಚಿಕ್ಕಮಗಳೂರು: ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆಧಾರ ಇಟ್ಟುಕೊಂಡು ಆರೋಪ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಸಿ.ಟಿ ರವಿ, ಈ ಬಗ್ಗೆ ವಿಧಾನಸೌಧದಲ್ಲಿ ಯಾಕೆ ಮಾತನಾಡಲಿಲ್ಲ. ಈಗ ಹೊರಗೆ ಹೋಗಿ ಆರೋಪ ಮಾಡುತ್ತಿದ್ದಾರೆ ಅಷ್ಟೆ. ವಿಧಾನಸೌಧಕ್ಕಿಂತ ಜಾಗ ಬೇಕಾ ಇವರಿಗೆ..? ಕಾಂಗ್ರೆಸ್ ನವರು ಮೊದಲು ದಾಖಲೆ ಇಟ್ಟುಕೊಂಡು ದೂರು ನೀಡಲಿ ಎಂದು ಹರಿಹಾಯ್ದರು.

ಹಿಂದಿನ ಲೇಖನಆ್ಯಪ್ ಆಧಾರಿತ ಕಂಪನಿಗಳ ಮೇಲೆ ಇಡಿ ದಾಳಿ
ಮುಂದಿನ ಲೇಖನಕ್ಯಾರೆಟ್’ನ್ನು ತೆಂಗಿನಕಾಯಿ ಜೊತೆ ತಿಂದರೆ ಆರೋಗ್ಯಕ್ಕೆ ಒಳಿತು