ಮನೆ ರಾಜಕೀಯ ದರೋಡೆಕೋರರು ವಿಧಾನಸೌಧದಲ್ಲೇ ಇದ್ದಾರೆ: ಹೆಚ್.ಡಿ.ಕೆ

ದರೋಡೆಕೋರರು ವಿಧಾನಸೌಧದಲ್ಲೇ ಇದ್ದಾರೆ: ಹೆಚ್.ಡಿ.ಕೆ

0

ರಾಯಚೂರು(Raichuru): ದರೋಡೆಕೋರರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿಲ್ಲ.  ವಿಧಾನಸೌಧದಲ್ಲೇ ಇದ್ದಾರೆ ಎಂದು ಜೆಡಿಎಸ್ ಸಂಸದೀಯ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಐದು‌ ವರ್ಷಗಳ ಅಧಿಕಾರ ಕೊಡಿ. ಬಡವರ ಪರ, ರೈತರಪರ ಹೇಳಿರುವ ಮಾತುಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ  ಎಂದರು.

ಹಿಂದಿನ ಲೇಖನತಲಕಾಡಿನ ಕೀರ್ತಿನಾರಾಯಣ ದೇವಾಲಯ
ಮುಂದಿನ ಲೇಖನಆರ್’ಎಸ್’ಎಸ್, ಬಿಜೆಪಿಯ ಬೆದರಿಕೆಗೆ ಬಗ್ಗಲ್ಲ: ಸಿದ್ದರಾಮಯ್ಯ