ತುಳಸಿ ಔಷಧೀಯ ಗುಣಗಳ ದೆಸೆಯಿಂದ ಖಂಡಿತ ಇದಕ್ಕೆ ಪೂಜಾರ್ಹ ಸ್ಥಾನದೊರೆಕಿದೆ. ಮನೆ ಅಂಗಳದಲ್ಲಿ ತಟ್ಟನೆ ದೊರಕಲೆಂದು ಕಟ್ಟೆ ಕಟ್ಟಿ ಪೂಜಿಸ ತೊಡಗಿರಬಹುದು. ರಾಮ ತುಳಸಿ, ವಿಷ್ಣು ತುಳಸಿ, ಕೃಷ್ಣ ತುಳಸಿ, ಕರ್ಪೂರ ತುಳಸಿ, ನಿಂಬೆ ತುಳಸಿ, ಪ್ರಭೇದಗಳನ್ನು ಗುರುತಿಸುವರು.
ಕರಿ, ಹಸಿರಲೆಯ ಜಾತಿ ಸಾಮಾನ್ಯವಾಗಿ ನೆಟ್ಟು ಬಳಸುವ ಪ್ರಭೇದಗಳು, ಸುರಾಸ (ಅತಿಂಗೂಗಿ ರಸ) ಎಂಬ ಮೂಲ ಹೆಸರಿಂದ ತುಳಸಿ ಪದ ಹುಟ್ಟಿದೆ. ನೆಟ್ಟು ಬೆಳೆಸಿದ ಈ ಕಾಡು ಮೂಲದ ಎರಡು ಉಪಜಾತಿ ಸಹ ಬಳಕೆಯಲ್ಲಿದೆ.
ಔಷಧಿಯ ಗುಣಗಳು :-
1.ಬೀಜ ಸಿಹಿ ಲೋಳೆಯಾಗಿರುವುದು. ನೀರಲ್ಲಿ ನೆನೆಸಿ ಶರಬತ್ತು ರೂಪದಲ್ಲಿ ಕುಡಿಸಿದರೆ ಊರಿಮೂತ್ರ, ಮೂತ್ರ ಕಟ್ಟು ನಿವಾರಣೆ ಆಗುತ್ತದೆ.
2.ನೆಗಡಿ, ಜ್ವರ, ಗಂಟಲು, ನೋವು ಪರಿಹಾರಕ್ಕಾಗಿ ತುಳಸಿ ಎಲೆ ರಸ ಜೊತೆ ಜೇನು ಹಾಕಿದರೆ ಖಂಡಿತ ಪರಿಹಾರ ಸಿಗುವುದು.
3.ಕಿವಿನೋವಿಗೆ ಎಲೆ ರಸ ತೊಟ್ಟಿಕಿಸಬಹುದು. ಎಲೆ ರಸ ಹಚ್ಚಿದರೆ ಕೂಡಲೇ ಚರ್ಮದ ಗಾಯ ಕಲೆ,ನವೆ ಪರಿಹಾರ, ಕೀಟ ಕಡಿತದ ಉಪಶಮನ.
4. ಗಂಟಲ ದನಿ ಬಿದ್ದಾಗ ಹತ್ತಾರು ಎಲೆಗಳನ್ನು ಜಿಗಿದು ತಿಂದರೆ ಕೂಡಲೇ ಪರಿಹಾರವಾಗುತ್ತದೆ.
5.ಉಷ್ಣ ಸ್ವಭಾವದ ತುಳಸಿಯ ಬಳಕೆ ಕಫ, ಜ್ವರ, ಕೆಮ್ಮು, ಶೀತ ಪರಿಹಾರಕ್ಕೆ ಮುಖ್ಯವಾಗಿದೆ. ಆರೆದ ಎಲೆಯ ರಸ ಕೂಡಿಸಿದರೆ ಪರಿಹಾರವಾಗುತ್ತದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.