ಈ ಸನ್ಯಾಸಾಶ್ರಮದ ಗುರುವಿಗೆ ದೇವರ ಬಗ್ಗೆ ಜನರ ಕಾಲ್ಪನಿಕ ರೇಖೆಗಳನ್ನು ಕಂಡು ಅನೇಕ ಬಾರಿ ಸೋಜಿಗವಾಗುತ್ತಿತ್ತು. ಜನರು ನಿಜವೆಂದು ನಂಬಿರುವ ಆ ಕಲ್ಪನೆಗಳ ಬಗ್ಗೆ ಅವರೆಂದೂ ಅಕ್ರಮಣ ನಡೆಸಲಿಲ್ಲ.
ಜನರು ಅನೇಕ ಸಂದರ್ಭಗಳಲ್ಲಿ ದೇವರೇ ತಮ್ಮನ ಸಂಕಷ್ಟಗಳಿಂದ ಪಾರು ಮಾಡಿದ್ದು ಅವನೇ ನಮ್ಮ ಜೀವನ ಹಾಗೂ ಭವಿಷ್ಯವನ್ನು ರೂಪಿಸಿರುತ್ತಾನೆ ಎಂದು ಅವರ ಪ್ರತಿಪಾದಿಸುತ್ತಿದ್ದರು. ಗುರು ಯಾವಾಗಲೂ ಹೀಗೆ ಹೇಳುತ್ತಿದ್ದರು, “ಆ ನಿಮ್ಮ ದೇವರು ನಿಮ್ಮ ರಕ್ಷಣೆಗೆ ಧಾವಿಸಿ ನಿಮ್ಮನ್ನು ಕಷ್ಟದಿಂದ ಪಾರು ಮಾಡುವುದಾದರೆ ನೀವು ನಿಜವಾದ ದೇವರನ್ನು ಹುಡುಕುವ ಕೆಲಸ ಪ್ರಾರಂಭಿಸಬೇಕಾದ ಸಮಯವೀಗ ಬಂದೊದಗಿದೆ.”
ಪ್ರಶ್ನೆ :-
1.ಈ ಕಥೆಯ ಪರಿಣಾಮವೇನು ?
ಉತ್ತರ :-
1.ನಿಮ್ಮ ಕ್ರಿಯೆಗಳಿಗೆ, ಜೀವನ ಮತ್ತು ಭವಿಷ್ಯಕ್ಕೆ ನೀವೇ ಜವಾಬ್ದಾರರು. ಬೇರೆ ಯಾರೂ ವಿಚಾರದಲ್ಲಿ ಇನ್ನು ಯಾವುದೇ ಪ್ರಭಾವ ಬೀರಲಾರರು. ನಿಮ್ಮ ಜೀವನ ಮತ್ತು ಭವಿಷ್ಯದ ಜವಾಬ್ದಾರಿಯನ್ನ ನೀವೇ ತೆಗೆದುಕೊಳ್ಳಬೇಕು ಹಾಗೂ ಈ ಪ್ರಕ್ರಿಯೆಯಲ್ಲಿ ಬೇರೆ ಯಾರ ಸಹಾಯವನ್ನು ನಿರೀಕ್ಷಿಸಬಾರದು. ದೇವರು ನಿಮ್ಮ ಎಲ್ಲಾ ಕಾರ್ಯಗಳಲ್ಲೂ ನೆರವಾಗಲು ಬರುತ್ತಾನೆಂಬ ಆಲೋಚನೆ ಅರ್ಥಹೀನವಾದದು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.