ಮನೆ ಅಪರಾಧ ಚಾಮರಾಜನಗರ:  ಕಾಡಾನೆ ದಾಳಿಗೆ ವಾಚರ್ ಸಾವು

ಚಾಮರಾಜನಗರ:  ಕಾಡಾನೆ ದಾಳಿಗೆ ವಾಚರ್ ಸಾವು

0

ಚಾಮರಾಜನಗರ(Chamarajanagara):  ಕಾಡಾನೆ ದಾಳಿಯಲ್ಲಿ ಕರ್ತವ್ಯ ನಿರತ ವಾಚರ್ ಒಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದಲ್ಲಿ ನಡೆದಿದೆ.

ಕಿಶೋರ್ (33) ಮೃತಪಟ್ಟ ಸಿಬ್ಬಂದಿ. ಕೆ.ಗುಡಿ ವಲಯ ಬಾವಿಹಣೆಯಲ್ಲಿ ಗಸ್ತಿನಲ್ಲಿದ್ದಾಗ ಆನೆ ದಾಳಿ ನಡೆಸಿದೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.