ಮನೆ ರಾಜ್ಯ ಗಣೇಶಮೂರ್ತಿ ಪಕ್ಕ ಸಾವರ್ಕರ್ ಪೋಟೋ ಇಡುತ್ತೇವೆ ತಾಕತ್ತಿದ್ದಾರೆ ತಡೆಯಿರಿ: ಪ್ರಮೋದ್ ಮುತಾಲಿಕ್

ಗಣೇಶಮೂರ್ತಿ ಪಕ್ಕ ಸಾವರ್ಕರ್ ಪೋಟೋ ಇಡುತ್ತೇವೆ ತಾಕತ್ತಿದ್ದಾರೆ ತಡೆಯಿರಿ: ಪ್ರಮೋದ್ ಮುತಾಲಿಕ್

0

ಬೆಂಗಳೂರು(Bengaluru): ಗೌರಿಗಣೇಶ ಹಬ್ಬದ ವೇಳೆ ಗಣೇಶಮೂರ್ತಿ ಪಕ್ಕದಲ್ಲಿ ಸಾವರ್ಕರ್ ಫೋಟೊ ಇಡುತ್ತೇವೆ ತಾಕತ್ತಿದ್ದರೆ ತಡೆಯಿರಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲು ಹಾಕಿದರು.
ಆಗಸ್ಟ್ 15ರಂದು ಶಿವಮೊಗ್ಗದಲ್ಲಿ ಕಿಡಿಗೇಡಿಗಳು  ವಿ.ಡಿ ಸಾವರ್ಕರ್ ಫೋಟೊವನ್ನು ತೆರವುಗೊಳಿಸಿದ ಬಳಿಕ  ಗಲಭೆಗಳು ಉಂಟಾಗಿತ್ತು.
ಈ ಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೊ ಇಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅಲ್ಲದೆ  ಗಣೇಶಮೂರ್ತಿಯನ್ನು ಪ್ರತಿಷ್ಟಾಪಿಸಿ ಹಿಂದೂಗಳ ದೇಶಭಕ್ತಿ ತೋರಿಸುತ್ತೇವೆ.  ಕಾಂಗ್ರೆಸ್ ಮುಸ್ಲಿಂಮರಿಗೆ ಮುಖಕ್ಕೆ ಹೊಡೆದಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.