ಮೈಸೂರು(Mysuru): ನಾಲ್ವಡಿ ಅವರು ನಿರ್ಮಾಣ ಮಾಡಿಸಿದ್ದ ತಾಲ್ಲೂಕಿನ ಸಿದ್ದಲಿಂಗಪುರದಲ್ಲಿರುವ ಚಂದ್ರಮೌಳೇಶ್ವರ ದೇವರಿಗೆ 45 ವರ್ಷಗಳ ನಂತರ ಆಭರಣ ಧಾರಣೆ ಯೋಗ ಒದಗಿ ಬಂದಿದೆ.
ಸದರಿ ದೇವಾಲಯವು 1932ರಲ್ಲಿ ನಿರ್ಮಾಣವಾಗಿದ್ದು ಕಾಶಿಯಿಂದ ಬಾಣಲಿಂಗ ತರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರತಿಷ್ಠಾಪನೆ ಮಾಡಿಸಿದ್ದರು.
ಗ್ರಾಮದಲ್ಲಿ ಪುರೋಹಿತರಾಗಿದ್ದ ಸುಬ್ಬಾಶಾಸ್ತ್ರಿ ಅವರಿಂದ ಆಭರಣಗಳ ದೇಣಿಗೆ ನೀಡಲಾಗಿದ್ದು, ಚಂದ್ರಮೌಳೇಶ್ಬರನಿಗೆ ನಾಗಾಭಾರಣ, ಬೆಳ್ಳಿ ಕೊಳಗ, ಅಮ್ಮನವರಿಗೆ ಕಿರೀಟ, ಹಸ್ತ ಕಮಲಗಳು, ಪಾದ ಸೇರಿ ವಿವಿಧ ಬಗೆಯ ಆಭರಣಗಳನ್ನು ದೇಣಿಗೆ ನೀಡಲಾಯಿತು. 45 ವರ್ಷಗಳ ನಂತರ ದೇವಾಲಯಕ್ಕೆ ಬಂದ ದಾನಿಗಳ ಕುಟುಂಬದವರ ಕೋರಿಕೆಯಂತೆ ಆಭರಣಗಳ ಧಾರಣೆಗೆ ಮುಜರಾಯಿ ಇಲಾಖೆ ಅನುಮತಿ ನೀಡಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳಿದ್ದರೂ, ಚಂದ್ರಮೌಳೇಶ್ವರನಿಗೆ ಧಾರಣೆಯ ಯೋಗ ಕೂಡಿ ಬಂದಿರಲಿಲ್ಲ. ಈಗ ಕುಟುಂಬದವರ ಮನವಿ ಮೇರೆಗೆ ಇನ್ಮುಂದೆ ಪ್ರತಿ ವರ್ಷ ಶಿವರಾತ್ರಿಗೆ ಆಭರಣಗಳ ಧಾರಣೆ ಮಾಡಲಾಗುವುದು. ಕುಟುಂಬದವರಿಂದ ದೇವಾಲಯದಲ್ಲಿ ವೇದ ಪಾರಾಯಣ, ರುದ್ರಾಭಿಷೇಕ, ಹೋಮ ಹವನ ಪೂಜೆ ನಡೆಸಲಾಯಿತು. ಸುಬ್ಬಾಶಾಸ್ತ್ರಿ, ರಾಮಾ ಶಾಸ್ತ್ರಿಗಳ ಇಡೀ ಕುಟುಂಬದ 60 ಜನರಿಂದ ವಿಶೇಷ ಪೂಜೆ ನಡೆಯಿತು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.